ಭಾವನಾ ಕಿರುಚಿತ್ರ ಸ್ಪರ್ಧೆ: ‘ಹೊಗೆಂ’ಗೆ ಪ್ರಥಮ ಪ್ರಶಸ್ತಿ

Monday, December 18th, 2017
competition

ಬ್ರಹ್ಮಾವರ: ಹಾವಂಜೆ ಭಾವನಾ ಫೌಂಡೇಶನ್ ಹಾಗೂ ಭಾವನಾ ಕಲಾವಿದರು ಇದರ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ ಭಾವನಾ ಕಿರು ಚಿತ್ರ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಹಾಗೂ ಟ್ರಂಕ್ ಕನ್ನಡ ಚಲನಚಿತ್ರದ ವೀಡಿಯೋ ತುಣುಕಿನ ಬಿಡುಗಡೆ ಸಮಾರಂಭವು ಶನಿವಾರ ಮಹಾಲಿಂಗೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ಜರಗಿತು. ಕಾರ್ಯಕ್ರಮವನ್ನು ಭಾಸ್ಕರ್ ಗುಂಡಿಬೈಲು ಮೂಡುಸಗ್ರಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶುಭಹಾರೈಸಿದರು. ನಾಟಕ ಅಕಾಡೆಮಿಯ ಸದಸ್ಯ ಬಾುಮ ಕೊಡಗು ಮಾತ ನಾಡಿದರು. ಭಾವನಾ ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರಥಮ ‘ಹೊಗೆಂ’, […]