ಪದ್ಮಶ್ರೀ ಪ್ರಶಸ್ತಿ ಪಡೆದ ಸೂಲಗಿತ್ತಿ ನರಸಮ್ಮ ಅವರಿಗೆ ದೆಹಲಿ ಕರ್ನಾಟಕ ಸಂಘದ ಅಭಿನಂದನೆ

Thursday, March 22nd, 2018
narasamma

ಮಂಗಳೂರು: ಈ ಬಾರಿಯ’ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಸೂಲಗಿತ್ತಿ ನರಸಮ್ಮಅವರನ್ನುಇಂದುದೆಹಲಿ ಕರ್ನಾಟಕ ಸಂಘದಲ್ಲಿಅಭಿನಂದಿಸಲಾಯಿತು. ಹಿಂದಿನ ನಮ್ಮ ಸಂದರ್ಭದಲ್ಲಿ ನಮ್ಮಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳಿರಲಿಲ್ಲ. ಇದೇಊರಿನಲ್ಲಿ ಸೂಲಗಿತ್ತಿಯವರು ಹೆರಿಗೆ ಮಾಡಿಸಿ ಎಲ್ಲರನ್ನೂಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಮಾತ್ರವಲ್ಲಅವರೆಲ್ಲ ಇಂದಿನ ಹಾಗೆ ಹಣದ ಆಶೆಗಾಗಿ ಆ ಕಾಯಕವನ್ನು ಮಾಡದೇ ಸಮಾಜ ಸೇವೆ ಮಾಡುತ್ತಿದ್ದರುಎಂದುಅವರನ್ನು ಅಭಿನಂದಿಸಿ, ಸನ್ಮಾನಿಸಿ ದೆಹಲಿ ಕರ್ನಾಟಕಸಂಘದಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜಸ್ವಾಗತಿಸಿ ವಂದಿಸಿದರು.ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕರಾದ ಲಕ್ಷ್ಮೀನಾರಾಯಣಮತ್ತು ಸಂಘದಜಂಟೀ ಕಾರ್ಯದರ್ಶಿ ಶ್ರೀ ಟಿ.ಪಿ.ಬೆಳ್ಳಿಯಪ್ಪ ಅವರು […]

ರಾಣಿ ಅಬ್ಬಕ್ಕನ ಸಾಹಸಮಯ ಜೀವನ ಮಾರ್ಗದರ್ಶನವಾಗಲಿ ರಾಷ್ಟ್ರೀಯ ಅಬ್ಬಕ್ಕಉತ್ಸವದಲ್ಲಿ ಶ್ರೀ ಆಸ್ಕರ್ ಫರ್ನಾಂಡೀಸ್

Thursday, March 15th, 2018
virarani

ಮಂಗಳೂರು: ದೆಹಲಿ ಕರ್ನಾಟಕ ಸಂಘವು ದೇಶದರಾಜಧಾನಿಯಲ್ಲಿಒಂದು ವಾರಗಳ ಕಾಲ ನಿರಂತರ ಕರ್ನಾಟಕದ ರಾಣಿಅಬ್ಬಕ್ಕನ ಉತ್ಸವವನ್ನು ಹಲವಾರು ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿರುವುದು ಶ್ಲಾಘನೀಯ, ಮುಖ್ಯವಾಗಿ ದೇಶದ ಇತರ ಭಾಷಿಗರಿಗೆ ರಾಣಿಅಬ್ಬಕ್ಕನನ್ನು ಪರಿಚಯಿಸುತ್ತಿರುವುದು ಅಗತ್ಯವಾಗಿಆಗಬೇಕಾದ ಕೆಲಸವಾಗಿದೆ ಎಂದು ರಾಜ್ಯಸಭಾ ಸದಸ್ಯ ಶ್ರೀ ಆಸ್ಕರ್ ಫರ್ನಾಂಡೀಸ್ ಹೇಳಿದರು. ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿರುವರಾಣಿಅಬ್ಬಕ್ಕನಒಂದು ನೆನಪನ್ನು ನಾವು ಈಗ ಮಾಡುತ್ತಿದ್ದೇವೆ. ಅವರ ಶೌರ್ಯ, ಸಾಹಸ, ಪ್ರತಿಭೆ ನಮ್ಮನ್ನು ಹುರಿದುಂಬಿಸುತ್ತದೆ. ಎಲ್ಲರಿಗೂ ಕೂಡಾ ಅಬ್ಬಕ್ಕನ ಒಂದು ಸಾಹಸಮಯಜೀವನ ಮಾರ್ಗದರ್ಶನವಾಗಲಿ, ನಮ್ಮದೇಶ ಬಹಳ ಶಕ್ತಿಯುತವಾದ ಹಾಗೂ ಸಂಪದ್ಭರಿತವಾದದೇಶವಾಗಿತ್ತು.ಆದರೆ […]