ಅಕ್ರಮ ಮರಳು ಸಾಗಾಟ : ಮೂವರು ಆರೋಪಿಗಳು ಬಂಧನ

Saturday, October 5th, 2019
hiriyadka

ಉಡುಪಿ : ಇಲ್ಲಿನ ಬೆಳ್ಳಂಪಳ್ಳಿ ಗ್ರಾಮದ ಪುಣ್ಚೂರು ಹೊಳೆಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮಧುಕರ ಪೂಜಾರಿ , ನಾಗರಾಜ ಶೆಟ್ಟಿ, ಗಿರೀಶ ಶೆಟ್ಟಿ ಬಂಧಿತರು. ಇವರು ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಟೆಂಪೊದಲ್ಲಿ ತುಂಬಿಸಿ ಸಾಗಾಟ ಮಾಡುವ ಸಿದ್ದತೆಯಲ್ಲಿದ್ದರು, ಈ ವೇಳೆ ಖಚಿತ ಮಾಹಿತಿ ಮೆರೆಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇನ್ನು ಇವರನ್ನು ವಿಚಾರಣೆ ನಡೆಸಿದಾಗ ಮರಳನ್ನು ತೆಗೆಯಲು ಪರವಾನಿಗೆ ಇರುವುದಿಲ್ಲ ಎಂಬ […]