ಕೊಡಿಯಾಲ್ ಬೈಲ್ ನಲ್ಲಿ ಡೆಂಗ್ಯು ಜಾಗೃತಿ ಹಾಗೂ ಸೊಳ್ಳೆ ಪರದೆ ವಿತರಣೆ

Wednesday, August 8th, 2018
prakash

ಮಂಗಳೂರು  :  ಕೊಡಿಯಾಲ್ ಬೈಲ್ 30ನೇ ವಾರ್ಡ್ ನ ವಿವೇಕನಗರ ಬಳ್ಳಾಲ್ ಬಾಗ್ ನಲ್ಲಿ, ವಿವೇಕಾನಂದ ಪಾರ್ಕ್ ಸಮಿತಿ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸತ್ಯಸಾರಮಾಣಿ ದೈವಸ್ಥಾನದ ವತಿಯಿಂದ ನಡೆದ ಸ್ವಚ್ಚತಾ ಕಾರ್ಯ ಹಾಗೂ ಮಲೇರಿಯಾ , ಡೆಂಗ್ಯು ಜಾಗೃತಿ ಹಾಗೂ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮ ಸ್ಥಳೀಯ ಕಾರ್ಪೋರೇಟರ್ ಪ್ರಕಾಶ್ ಬಿ ಸಾಲ್ಯಾನ್‌ರವರ ನೇತ್ರತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಗರಿಕರು ಸ್ವಚ್ಚ ಪರಿಸರ ನಮ್ಮೆಲ್ಲರ ಹೊಣೆ ಎಂದು ಭಾವಿಸಿ ಕೆಲಸ ನಿರ್ವಹಿಸಿದಾಗ ಮಾತ್ರ […]