ಅಡ್ಯಾರ್ ಮಹಾಬಲ ಶೆಟ್ಟಿ ತುಳು ಭಾಷಾಭಿಮನಿ : ಅಜಿತ್‌ಕುಮಾರ್ ರೈ ಮಾಲಾಡಿ

Tuesday, February 11th, 2020
nudinamana

ಮಂಗಳೂರು : ಅಡ್ಯಾರ್‌ ಗುತ್ತು ಮಹಾಬಲ ಶೆಟ್ಟಿ ತುಳು ಭಾಷಾಭಿಮಾನಿ. ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿದವರು. ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವರು ಈ ಹಿಂದೆ ಸಮಾಜದ ಪರ ಕೆಲಸ ಮಾಡಿದವರು. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ನಿಟ್ಟಿನಲ್ಲಿ ಅವಿರತವಾಗಿ ದುಡಿದವರು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್‌ಹಾಸ್ಟೆಲ್‌ನಲ್ಲಿರುವ ಬಂಟರ […]