ತುಳುನಾಡಿನ ದೈವ ದೇವರ ನಿಂದನೆ, ಉತ್ತರ ಕನ್ನಡದ ವ್ಯಕ್ತಿಯ ಬಂಧನ

Tuesday, October 29th, 2019
Mudduraj

ಮಂಗಳೂರು: ತುಳುನಾಡಿನ ದೈವ ದೇವರು ಮತ್ತು ಇತರ ಪವಿತ್ರ ಸಂಪ್ರದಾಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಸೈಬರ್ ಅಪರಾಧ ಪೊಲೀಸರು ಭಾನುವಾರ ಉತ್ತರ ಕನ್ನಡದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಿದ್ದಾಪುರ ನಿವಾಸಿ ದೇಸಾಯಿ ಗೌಡರ ಮಗ ಮುದುರಾಜ್ ಕನ್ನಡಿಗ  ಎಂದು ಗುರುತಿಸಲಾಗಿದೆ. ಈ ಆರೋಪದ ವಿರುದ್ಧ ಅರ್ನಾಲ್ಡ್ ತುಲುವೆ (29)  ದೂರು ದಾಖಲಿಸಿದ್ದು, ‘ಟ್ರೋಲ್ ಕನ್ನಡಿಗ’, ಫೇಸ್‌ಬುಕ್‌ ಪುಟದ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.  ದೈವರದೇನ ಬಗ್ಗೆ ಅಗೌರವದ ಮಾತುಗಳನ್ನು ರವಾನಿಸಿ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ದೂರಲಾಗಿದೆ. […]