ದೇವಾಲಯದ ಗೋಡೆ ಕುಸಿದ ಪರಿಣಾಮ ವಿದ್ಯಾರ್ಥಿನಿ ಸಾವು..!

Friday, June 29th, 2018
dhanya

ಬೈಂದೂರು: ದೇವಾಲಯದ ಆವರಣದ ಗೋಡೆ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಬೈಂದೂರು ತಾಲೂಕಿನ ಉಳ್ಳೂರಿನಲ್ಲಿ ಈ ಘಟನೆ ನಡೆದಿದ್ದು, ಸಾವನಪ್ಪಿರುವ ಯುವತಿ ಧನ್ಯ( 22 ) ಎಂದು ತಿಳಿದು ಬಂದಿದೆ. ಈಕೆ ಮಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಯುವತಿಯು ನಂದಿಕೇಶ್ವರ ದೈವಸ್ಥಾನದ ಆವರಣದ ಗೋಡೆಯ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಯುವತಿ ಸಾವನಪ್ಪಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವ ಪೊಲೀಸರು […]

ಫೆ. 24ರಂದು ‘ಲಗೋರಿ’ ಟೆಲಿಫಿಲಂ ಬಿಡುಗಡೆ

Tuesday, February 20th, 2018
lagori

ಮಂಗಳೂರು: ಎಸ್ಎಸ್‌ಕೆ ಪ್ರೊಡಕ್ಷನ್ ಲಾಂಛನದಡಿ ಯೂನಿಕ್ಯೂ ಕ್ರಿಯೇಷನ್ಸ್ ಅರ್ಪಿಸುವ ರೋಶನ್ ಎಸ್. ರೈ ಹಾಗೂ ಸಂದೀಪ್ ಶೆಟ್ಟಿ ನಿರ್ಮಾಣದ ‘ಲಗೋರಿ’ ಟೆಲಿಫಿಲಂ ಮಂಗಳೂರಿನ ಸಿನಿಪೊಲೀಸ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರದ ನಿರ್ದೇಶಕ ಸಂದೀಪ್ ಶೆಟ್ಟಿ, ಈ ಸಿನಿಮಾದಲ್ಲಿ ಗಳಿಸಿದ ಹಣವನ್ನು ಬಡವರ ಕಲ್ಯಾಣನಿಧಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದರು. ರಿಝ್ವಾನ್‌ನೊಂದಿಗೆ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ತಾರಾಗಣದಲ್ಲಿ ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ರಾಜೇಶ್, ಸೂರಜ್ ಪಾಂಡೇಶ್ವರ್ ಅಭಿನಯಿಸಿದ್ದಾರೆ. ನಾಯಕ ನಟನಾಗಿ ಪ್ರಜ್ವಲ್ ಶೆಟ್ಟಿ, ನಾಯಕಿಯಾಗಿ […]