ಚುಟುಕು ಸಾಹಿತ್ಯದ ಸಾಮರ್ಥ್ಯ ದೊಡ್ಡದು’ – ಧರ್ಮದರ್ಶಿ ಹರಿಕೃಷ್ಣ ಪುನರೂರು

Wednesday, March 2nd, 2022
chutuku

ಬಂಟ್ವಾಳ : ‘ಕಿರಿದರೊಳ್ ಪಿರಿದರ್ಥ ಕೊಡುವ ಚುಟುಕು ಬರೆಯುವುದು ಸುಲಭದ ವಿಷಯವಲ್ಲ. ಧಾವಂತದ ಸಮಾಜಕ್ಕೆ ಕೆಲವೇ ಕ್ಷಣಗಳಲ್ಲಿ ಓದಲು ಅನುಕೂಲ ಆಗುವ ಚುಟುಕುಗಳ ಸಾಮರ್ಥ್ಯ ವಿಶಿಷ್ಟವಾದದ್ದು.ಕೃತಿಗಳನ್ನು ಕೊಂಡು ಓದುವ ಔದಾರ್ಯ ಹೆಚ್ಚಾಗಬೇಕು.’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಮಂಗಳವಾರ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಇವರ ಸಹಯೋಗದಲ್ಲಿ ನಡೆದ ಹಿರಿಯ ಸಾಹಿತಿ ಇರಾ ನೇಮು ಪೂಜಾರಿಯವರ ‘ಚುಟುಕು ಕಣಜ’ […]

ಧರ್ಮದರ್ಶಿ ಹರಿಕೃಷ್ಣ ಪುನರೂರು 75, ಸಪ್ಟೆಂಬರ್ 7 ರಂದು ‘ಹರಿ ನಮನ’

Wednesday, September 5th, 2018
Harikrishna Punarooru

ಮಂಗಳೂರು : ಮೂಲ್ಕಿ ಸಮೀಪದ ಪುನರೂರು ಎಂಬ ಹಳ್ಳಿಯಲ್ಲಿ ಹುಟ್ಟಿದ ಹುಡುಗನಿಗೆ ಈಗ 75 ವರ್ಷ. ಅವರ ಬಾಲ್ಯದಲ್ಲಿದ್ದ ಆ ಹುರುಪು ಈಗಲೂ ಇದೆ. ಸಮಾಜ ಸೇವೆ, ಕಲಾಶಕ್ತಿ, ಧರ್ಮದ ಉಳಿವಿಗಾಗಿ ಧರ್ಮದರ್ಶಿಯಾಗಿ ಗುರುಗಳಿಂದ ಧೀಕ್ಷೆ ಪಡೆದ ಆ ಮಹಾನ್ ವ್ಯಕ್ತಿಗೆ ಸಪ್ಟೆಂಬರ್ 7 ರಂದು ಪುರಭವನದಲ್ಲಿ ನೃತ್ಯಭಾರತಿ ಕಲಾ ಸಂಸ್ಥೆ ‘ಹರಿ ನಮನ’ 75 ಎಂಬ ಕಾರ್ಯಕ್ರಮ ಆಯೋಜಿಸಿದೆ. ಪಟೇಲ್ ವಾಸುದೇವ ರಾವ್ ಹಾಗು ಲಕ್ಷ್ಮೀ ದಂಪತಿಗಳ ಮಗನಾಗಿ ಜೂನ್ 7, 1943 ರಂದು ಜನಿಸಿದ ಹರಿಕೃಷ್ಣ ಪುನರೂರು ಹುಟ್ಟು ಹೋರಾಟಗಾರ, ಶಾಲಾ ದಿನಗಳಲ್ಲೇ […]