ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾರಾಯಣ ಭಟ್ ಟಿ.

Wednesday, January 22nd, 2020
narayanaT

ಕಡಬ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಡಬ ತಾಲೂಕು ಘಟಕದ ಆಶ್ರಯದಲ್ಲಿ ಫೆ. 28 ಹಾಗೂ 29ರಂದು ರಾಮ ಕುಂಜ ಪದವಿ ಪೂರ್ವ ಕಾಲೇಜಿನಲ್ಲಿ ಜರಗಲಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ನಾರಾಯಣ ಭಟ್ ಟಿ. ರಾಮ ಕುಂಜ ಆಯ್ಕೆಗೊಂಡಿದ್ದಾರೆ . ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿರುವ ಶ್ರೀಯುತರು ’ಜೀವನ ಶಿಕ್ಷಣ’ ’ಉತ್ತಮ ಶಾಲೆಗೊಂದು ಮಾರ್ಗದರ್ಶಿ’ ’ನಮ್ಮ ಮಕ್ಕಳು ಹೇಗಿರಬೇಕು’ ಸಹಿತ ಸುಮಾರು 25ಕೃತಿಗಳನ್ನು ರಚಿಸಿರುವರು, ಅನೇಕ ಕೃತಿಗಳು ಎಳೆಂಟು […]