ದಕ: ಜೆಲ್ಲಿ ಕ್ರಶರ್ಗಳ ಎತ್ತಂಗಡಿ !

Wednesday, March 6th, 2013

ಮಂಗಳೂರು : ಧೂಳು ಮೂಲಕ ಪರಿಸರ ಹಾನಿ ಮಾಡುವ ಜೆಲ್ಲಿ ಕಲ್ಲು ಪುಡಿ ಮಾಡುವ ಕ್ರಶರ್ ಉದ್ಯಮ ಸ್ಥಗಿತೊಳಿಸಿ, ಸುರಕ್ಷಿತ ವಲಯದಲ್ಲಿ ಸ್ಥಾಪಿಸಬೇಕು ಎಂಬ ರಾಜ್ಯ ಹೈಕೋರ್ಟ್ ಆದೇಶದಂತೆ ರೂಪಿಸಿದ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ಗಳ) ನಿಯಂತ್ರಣ ವಿಧೇಯಕದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಪ್ರಥಮ ಹಂತದಲ್ಲಿ  12 ಸುರಕ್ಷಿತ ವಲಯ ಗುರುತಿಸಲಾಗಿದೆ. ಮಂಗಳೂರು ತಾಲೂಕಿನ ಪಡುಕೊಣಾಜೆ, ಕಡಂದಲೆ, ಪುಚ್ಚಮೊಗರು, ಐಕಳದ ಮೂರು ಕಡೆ ಮತ್ತು ನೆಲ್ಲಿಕಾರಿನ ಎರಡು ಕಡೆ, ಪುತ್ತೂರು ತಾಲೂಕಿನ ಕಬಕ, ಬೆಳ್ತಂಗಡಿಯ ಅಂಡಿಂಜೆ, […]