ಧರ್ಮಸ್ಥಳದ ಮಹೋತ್ಸವದಲ್ಲಿ ಪಾನಮುಕ್ತತೆಯ ಸಂಭ್ರಮೋತ್ಸವ

Thursday, December 15th, 2016
Dharmasthala

ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ನಡೆಸಲಾದ ಮದ್ದೂರು, ಬಾದಾಮಿ, ಶ್ರೀರಂಗಪಟ್ಟಣ, ಕುಂದಾಪುರ, ತುರುವೆಕೆರೆ, ಕಾರ್ಕಳದ 400 ಮಂದಿ ಪಾನಮುಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದರು. ನಿನ್ನೆ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಅವರು, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಧರ್ಮಸ್ಥಳದ ಮಹೋತ್ಸವದಲ್ಲಿ ಪಾನಮುಕ್ತತೆಯ ಸಂಭ್ರಮೋತ್ಸವ ಆಚರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಡಾ. ಹೆಗ್ಗಡೆ, ವ್ಯಸನ ಬಿಟ್ಟು ಪವಿತ್ರರಾಗಿ ಬಂದಿರುವ ನಿಮ್ಮನ್ನು ಸ್ವಾಮಿ ಹರಸಿದ್ದಾರೆ. ಕುಡಿತವೆಂಬ ಮಡಿ ಮೈಲಿಗೆಯಿಂದ ಹೊರಬಂದ ನಿಮ್ಮ ವ್ಯಕ್ತಿತ್ವ […]