ಮಹಾತ್ಮ ಗಾಂಧೀಜಿಯವರ: ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ

Saturday, February 23rd, 2019
Gandhi Stamp

ಮಂಗಳೂರು : ಜಗತ್ತಿಗೆ ಅಹಿಂಸೆಯ ಸಂದೇಶವನ್ನು ನೀಡಿ ಜನಮಾನಸದಲ್ಲಿ ಅಮರರಾದ ಗಾಂಧೀಜಿಯವರು ಮಹಾತ್ಮ ಅನಿಸಿಕೊಂಡರು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಫೆಬ್ರವರಿ 23 ರಂದು ಅಪರಾಹ್ನ 2 ಗಂಟೆಗೆ ಮಹಾತ್ಮ ಗಾಂಧೀಜಿಯವರ ಮಂಗಳೂರು ಭೇಟಿಯ ಸ್ಮರಣಾರ್ಥ ಆಯೋಜಿಸಿದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭವು ಭಾರತೀಯ ಅಂಚೆ ಇಲಾಖೆ ವತಿಯಿಂದ ಜ್ಞಾನೋದಯ ಸಮಾಜ ಮಂದಿರ, ಹೊೈಗೆ ಬಜಾರ್, ಮಂಗಳೂರಿನಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಹಾತ್ಮ ಗಾಂಧೀಯವರು ಅಂದಿನ ಕಾಲದಲ್ಲಿ ಮಂಗಳೂರಿಗೆ […]