ಮೈಸೂರು : ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

Tuesday, November 5th, 2019
Nanganagood

ಮೈಸೂರು : ನಾಲೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟ ದಾರುಣ ಘಟನೆ ಇಂದು ನಂಜನಗೂಡು ಸಮೀಪದ ತಗಡೂರು ಗ್ರಾಮದಲ್ಲಿ ನಡೆದಿದೆ. ತಗಡೂರು ಗ್ರಾಮದ ರಾಮಚಂದ್ರ ನಾಳೆಗೆ ಈಜಲೆಂದು ಇಂದು ಮದ್ಯಾಹ್ನ ನಾಲ್ವರು ಬಾಲಕರು ತೆರಳಿದ್ದರು. ಆದರೆ ಇಬ್ಬರು ನೀರಿಣ ಸೆಳೆತಕ್ಕೆ ಕೊಚ್ಚಿ ಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಮೃತಪಟ್ಟ ಬಾಲಕರನ್ನು ಚಿನ್ನು (16) ಮತ್ತು ಪ್ರೀತಮ್ (15)ಎಂದು ಗರ‍್ತಿಸಲಾಗಿದ್ದು ಪ್ರೀತಮ್ ರಜೆ ಕಳೆಯಲು ಸಂಭಂದಿಕರ ಮನೆಗೆ ಬಂದಿದ್ದ ಎನ್ನಲಾಗಿದೆ . ಪೋಷಕರ ಆಕ್ರಂದನ ಮುಗಿಲು […]

ಕುಡಿದ ಮತ್ತಿನಲ್ಲಿ ಬೋಟಿನಲ್ಲಿ ಜಗಳ: ಸ್ನೇಹಿತನನ್ನು ಕೊಲೆ ಮಾಡಿ ಆರೋಪಿ ಪರಾರಿ..!

Tuesday, December 18th, 2018
murder

ಉಡುಪಿ: ಕುಡಿದ ಮತ್ತಿನಲ್ಲಿ ಸ್ನೇಹಿತರಿಬ್ಬರು ಜಗಳ ಮಾಡಿಕೊಂಡು,ಒಬ್ಬನನ್ನು ಕೊಲೆ ಮಾಡಿದ ಘಟನೆ ಮಲ್ಪೆ ಬಂದರಿನ ಬೋಟಿನ ಒಳಗೆ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ಬೋಟ್‌ ರಿಪೇರಿಗೆ ಎಂದು ದಡಕ್ಕೆ ಬಂದಿತ್ತು. ಬೋಟಿನಲ್ಲಿದ್ದವರೆಲ್ಲಾ ಮನೆಗೆ ತೆರಳಿದ್ದರು.ಕೊಪ್ಪಳದ ಮಾರುತಿ ಮತ್ತು ಒರಿಸ್ಸದ ಪ್ರೀತಮ್ ಎಂಬವರು ಬೋಟಿನಲ್ಲಿ ಉಳಿದುಕೊಂಡಿದ್ದರು.ರಾತ್ರಿಯಲ್ಲಿ ಮಾರುತಿ ಮತ್ತು ಪ್ರೀತಮ್ ಬೋಟಿನ ಒಳಗೆ ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡು,ಮಾರುತಿ ಆಯುಧದಿಂದ ಪ್ರೀತಮ್ ಮೇಲೆ ಹಲ್ಲೆ ನಡೆಸಿದ್ದಾನೆ,ರಕ್ತದ ಮಡುವಿನಲ್ಲಿ ಪ್ರೀತಮ್ ಸಾವನ್ನಪ್ಪಿದ್ದಾನೆ.ನಂತರ ಆರೋಪಿ ಮಾರುತಿ ಪರಾರಿಯಾಗಿದ್ದಾನೆ. ಮಲ್ಪೆ ಪೊಲೀಸ್ […]