ಆರ್ ಎಸ್ ಎಸ್, ಬಿಜೆಪಿಯ ಕಾರ್ಯಕರ್ತರನ್ನು ಉಗ್ರಗಾಮಿ ಎಂದ ಸಿಎಂಗೆ ಸಂಘಪರಿವಾರವೇ ಉತ್ತರ ಕೊಡಲಿದೆ- ಡಿ ವೇದವ್ಯಾಸ ಕಾಮತ್
Monday, January 15th, 2018ಮಂಗಳೂರು :ಕಾಂಗ್ರೆಸ್ಸಿನ ಕೊನೆಯ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗೆ ಇಳಿಯಲು ದಿನಗಣನೆ ಮಾಡುತ್ತಿರುವ ಸಿದ್ಧರಾಮಯ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರನ್ನು ಉಗ್ರಗಾಮಿಗಳು ಎಂದು ಕರೆದಿರುವುದು ಅವರು ಸೋಲಿನ ಭಯದಿಂದ ಕಂಗೆಟ್ಟಿರುವ ಮುನ್ಸೂಚನೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಲೋಕಸಭೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಕೊಟ್ಟು ಬಿಜೆಪಿಯ ಕೈಯಲ್ಲಿ ರಾಷ್ಟ್ರದ ಚುಕ್ಕಾಣಿ ನೀಡಿದ ಭಾರತೀಯರು ಬಿಜೆಪಿಯ ಮೇಲೆ ಇಟ್ಟ ವಿಶ್ವಾಸವನ್ನು ಕೂಡ ಸಿದ್ಧರಾಮಯ್ಯ ಈಗ ಲೇವಡಿ […]