ಭಾವಿ ಪತ್ನಿ ಆತ್ಮಹತ್ಯೆ ಮಾಡುವ ಮೊದಲು ತಾನೊಬ್ಬ ಸಲಿಂಗಕಾಮಿ ಎಂದಿದ್ದ

Thursday, February 16th, 2017
chandrashekar

ಮಂಗಳೂರು : ತನ್ನ ಭಾವಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ  ಕೆಲವು ದಿನಗಳ ಅಂತರದಲ್ಲಿ ಮದುವೆಯಾಗ ಬೇಕಿದ್ದ ಯುವಕನು ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಚಲಿಯಾಂಗೋಡ್ ಎಂಬಲ್ಲಿ ನಡೆದಿದೆ. ಚಂದ್ರಶೇಖರ್ (38) ಎಂಬಾತ ಆತ್ಮಹತ್ಯೆಗೆ ಶರಣಾದ ಯುವಕ. ಮಂಗಳೂರಿನ ನಾಗುರಿಯ ಕೃಷ್ಣ ಎಂಬುವರ ಮಗಳು ನಂದಿತಾಗೆ ಕಾಸರಗೋಡಿನ ಚಂದ್ರಶೇಖರ್ ಜೊತೆ ಮದುವೆ ನಿಶ್ಚಯವಾಗಿತ್ತು. ಅಂದುಕೊಂಡಂತೆ ನಡೆದಿದ್ದರೆ ಫೆ.13 ರಂದು ಇವರಿಬ್ಬರು ಸಪ್ತಪದಿ ತುಳಿಯುತ್ತಿದ್ದರು. ಆದರೆ ಮದುವೆ ಇನ್ನೇನು ಐದು ದಿನ ಬಾಕಿ ಇದ್ದಂತೆ ನಂದಿತಾ ಅವಳಿಗೆ ಕಾಲ್ ಮಾಡಿದ ಚಂದ್ರಶೇಖರ್, […]