ಸಿಗರೇಟ್ ಒಳಗೆ ಗಾಂಜಾ ಇಟ್ಟು ಮಾರಾಟ.. ಐವರು ಆರೋಪಿಗಳ ಬಂಧನ
Wednesday, December 12th, 2018ಬೆಂಗಳೂರು: ಸಿಗರೇಟಿನ ಒಳಗೆ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ನಗರದ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರವಿಕುಮಾರ್, ಮಂಜುನಾಥ, ಅಬ್ದುಲ್ ಕಲಾಂ, ಅರುಣ್ ಪ್ರಸಾದ್, ಸುಬ್ರಮಣಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ಪೈಕಿ ಪ್ರಮುಖ ಆರೋಪಿ ರವಿಕುಮಾರ್ ಎಂಬಾತ ಮಾಗಡಿ ಬಳಿ ಸಾರ್ವಜನಿಕರಿಗೆ ಸಿಗರೇಟ್ ಒಳಗೆ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ. ಈತನ ಈ ಕೃತ್ಯಕ್ಕೆ ಈಗಾಗಲೇ ಬಂಧಿಸಲ್ಪಟ್ಟ ಇತರ ಸಹಚರರು ಸಹಾಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಆರೋಪಿಗಳ ವಿರುದ್ಧ ಈಗಾಗಲೇ […]