ಡಾ| ಮನಮೋಹನ್ ಅತ್ತಾವರರವರ ನಿಧನಕ್ಕೆ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಸಂತಾಪ

Saturday, December 16th, 2017
manmohan-attavar

ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಕೃಷಿ ಸಂಶೋಧಕ, ಸಾಧಕ ಡಾ| ಮನಮೋಹನ್ ಅತ್ತಾವರ ಇವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್‌ನ ಸ್ಠಾಪಕಾಧ್ಯಕ್ಷರಾದ ಡಾ| ಮನಮೋಹನ್ ಅತ್ತಾವರರವರ ಮಗ ಶ್ರೀ ಸಂತೋಷ್ ಅತ್ತಾವರರವರಿಗೆ ಬರೆದ ಪತ್ರದಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀ ಅತ್ತಾವರರವರು ತನ್ನ ಕೊನೆಯ ಉಸಿರಿರುವವರೆಗೂ ಸಂಶೋಧನಾ ವಿದ್ಯಾರ್ಥಿಯಾಗಿ ದುಡಿಯುತ್ತಿದ್ದರು. ಹಾಗಿದ್ದರೂ ಅವರ ಹೃದಯ ಸದಾ ಕೃಷಿಕರ ಪರವಾಗಿ ತುಡಿಯುತ್ತಿತ್ತು. ತಮ್ಮ ಎಲ್ಲ ಸಂಶೋಧನೆಗಳನ್ನು ರೈತರ ಕೃಷಿಯಲ್ಲಿ ಅಳವಡಿಸಿವಲ್ಲಿ ಅವರು ಯಶಸ್ಸು ಪಡೆದಿದ್ದರು. ಅಂಗಾಂಶ ಬಾಳೆ […]