ನಿಮ್ಮ ಹಣ ಇಡುವ ಸ್ಥಳ ದಕ್ಷಿಣ ನೈರುತ್ಯ ಮೂಲೆಯಲ್ಲಿ ಇದ್ದರೆ, ಅದೃಷ್ಟ ಹೇಗೆ ಬರುತ್ತದೆ ಎಂದು ನೋಡಿ

Thursday, September 24th, 2020
money and mirror

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150. ಉದ್ದಿಮೆಯಲ್ಲಿ ಯಶಸ್ವಿಯಾಗಲು ಪರಿಪಕ್ವ ಆಲೋಚನೆ, ವ್ಯವಸ್ಥಿತ ಹೂಡಿಕೆ, ತಾಳ್ಮೆ ಮತ್ತು ಕಠಿಣ ಪರಿಶ್ರಮ ಅವಶ್ಯಕವಾಗಿರುತ್ತದೆ. ಕೆಲವು ವೇಳೆ ನಮ್ಮಿಂದ ನಡೆಯುವ ಅಚಾತುರ್ಯ ಕಾರ್ಯಗಳಿಂದ ಲೆಕ್ಕಾಚಾರ ತಪ್ಪಾಗಬಹುದು ಅಥವಾ ಇನ್ಯಾರದ್ದೋ ಮಾತು ಕೇಳಿ ತಪ್ಪು ದಿಕ್ಕಿನಲ್ಲಿ ಸಾಗಬಹುದು ಇವುಗಳಿಂದ ತಮ್ಮಲ್ಲಿನ ಬಂಡವಾಳವು ಶೂನ್ಯವಾಗುವ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. ನೀವು ಇಂತಹ ಸಮಯದಲ್ಲಿ ಕೆಲವರ ಸಹಾಯವನ್ನು […]