ಕಾಸರಗೋಡು : ಕಾರು – ಲಾರಿ ನಡುವೆ ಅಪಘಾತ; ನಾಲ್ವರು ವಿದ್ಯಾರ್ಥಿಗಳು ಗಂಭೀರ

Friday, August 23rd, 2019
Kasaragodu

ಕಾಸರಗೋಡು : ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಉಲ್ಲಾಲದ ಖಾಸಗಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಆ. 22 ರ ರಾತ್ರಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಗಳಾದ ಕುಂಬಳೆ ಆರಿಕ್ಕಾಡಿಯ ಮುಹಮ್ಮದ್ ಆಫ್ರಾತ್ (20) , ಬಂಬ್ರಾಣದ ಜಾಫರ್ (21) , ಸುಳ್ಯದ ಅನಾಸ್ (20) ಮತ್ತು ಕಾಜೂರಿನ ಮುಹಮ್ಮದ್ ಅನಾಸ್ (20) ರನ್ನು ಮಂಗಳೂರುನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂದ್ಯೋಡು ಬಳಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಉಳ್ಳಾಲಕ್ಕೆ […]