ಖ್ಯಾತ ರಂಗ ಕಲಾವಿದ ಕಾಸರಗೋಡು ಮುರಹರಿ ಇನ್ನಿಲ್ಲ

Saturday, May 20th, 2017
murahari

ಮಂಗಳೂರು: ಖ್ಯಾತ ರಂಗ ಕಲಾವಿದ, ನಿರ್ದೇಶಕ,  ನಾಟಕಕಾರ ನೀನಾಸಂ ಪದವೀಧರ ಮುರಹರಿ ಕಾಸರಗೋಡು (46) ಕಿಡ್ನಿ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮುರಹರಿ ನಾಲ್ಕು ವರುಷದ ಹಿಂದೆ ‘ಜಾನಪದ’ ಎಂಬ ಸಂಘಟನೆಯ ಮೂಲಕ ಕಲಾ ಚಟುವಟಿಕೆಯಲ್ಲಿ ತೊಡಗಿದ್ದರು. ಬಳಿಕ  ರಸ್ತೆ ಅಪಘಾತದಲ್ಲಿ ತನ್ನ ಕೈ ಕಾಲುಗಳ ಬಲ ಕಳೆದುಕೊಂಡು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೂ ತನ್ನ ಅಭಿರುಚಿಯನ್ನು ನಿಲ್ಲಿಸದೆ ಮತ್ತೆ ನಾಲ್ಕು ಚಕ್ರದ ಮೋಟಾರು ಸೈಕಲ್ ವಾಹನ ಏರಿ ಹಲವಾರು ಊರುಗಳಿಗೆ ಶಿಬಿರಗಳಿಗೆ ತೆರಳಿ ಮಕ್ಕಳ ಜೊತೆ ತನ್ನಲ್ಲಿದ್ದ ಪ್ರತಿಭೆಯನ್ನು […]