ಡಾ. ಉಲ್ಲಾಸ್ ಕಾರಂತ್‌ ಬಳಸುತ್ತಿದ್ದ ಕಾರಿಗೆ ಬೆಂಕಿ

Friday, December 22nd, 2017
ullas-karanth

ಮಂಗಳೂರು: ವನ್ಯಜೀವಿ ಸಂಶೋಧನಾ ತಜ್ಞ ಡಾ. ಉಲ್ಲಾಸ್ ಕಾರಂತರು ಮಂಗಳೂರಿಗೆ ಬಂದಾಗ ಓಡಾಟಕ್ಕೆ ಬಳಸುತ್ತಿದ್ದ ಕಾರು ನಗರದ ಬೆಸೆಂಟ್ ಜಂಕ್ಷನ್ ಬಳಿ ಗುರುವಾರ ಬೆಂಕಿ ತಗುಲಿ ಭಾಗಶಃ ಸುಟ್ಟುಹೋಗಿದೆ. ಕಾರಿನ ಚಾಲಕ ರಘುರಾಮ್ ಅಪಾಯದಿಂದ ಪಾರಾಗಿದ್ದಾರೆ. ಇದು ಬೆಂಗಳೂರಿನಲ್ಲಿರುವ ಡಾ. ಶಿವರಾಮ ಕಾರಂತರ ಪುತ್ರ ಉಲ್ಲಾಸ್ ಕಾರಂತರ ಮಾಲೀಕತ್ವದ ಕಾರು ಇದಾಗಿದೆ. ಉಲ್ಲಾಸ್ ಕಾರಂತರು ಮಂಗಳೂರಿಗೆ ಬಂದಾಗಲೆಲ್ಲಾ ಓಡಾಟಕ್ಕೆ ಈ ಕಾರನ್ನು ಉಪಯೋಗಿಸುತ್ತಿದ್ದರು. ಚಾಲಕ ರಘುರಾಮ್ ಅವರು ಕಾರಂತರ ಮನೆತನಕ್ಕೆ ಸೇರಿದವರಾಗಿದ್ದು, ಮಂಗಳೂರಿನ ಬೆಸೆಂಟ್ ಕಾಲೇಜು ಸಮೀಪ […]