ಪದೇ ಪದೆ ಸರ್ಚ್ ವಾರೆಂಟ್ ತಂದು ದಾಳಿ ನಡೆಸುತ್ತಿರುವುದು ಖಂಡನೀಯ: ರಾಜ್ಯ ಒಕ್ಕಲಿಗರ ಸಂಘ

Friday, June 1st, 2018
association

ಬೆಂಗಳೂರು: ನಮ್ಮ ನಾಯಕರ ಮೇಲೆ ಪದೇ ಪದೆ ಸರ್ಚ್ ವಾರೆಂಟ್ ತಂದು ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ರಾಜ್ಯ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಎನ್. ಬೆಟ್ಟೇಗೌಡ, ಡಿಕೆಶಿ ಕುಟುಂಬದ ಮೇಲೆ ಕೇಂದ್ರ ಸರ್ಕಾರ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಚುನಾವಣೆಗೂ ಮೊದಲೇ ಇಡಿ, ಐಟಿ ದಾಳಿ ನಡೆಸಿದೆ. ಇದನ್ನು ನಮ್ಮ ಒಕ್ಕಲಿಗ ಜನಾಂಗದ ಖಂಡಿಸುತ್ತದೆ. ಸಮ್ಮಿಶ್ರ ಸರ್ಕಾರ ಮತ್ತು ಗುಜರಾತ್ ರಾಜ್ಯಸಭೆ ಚುನಾವಣೆ ವೇಳೆ ಡಿಕೆಶಿ ನಡೆದುಕೊಂಡ […]