ಪಂಚನಹಳ್ಳಿಯಲ್ಲಿ ನಡೆದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಂತ್ಯಕ್ರಿಯೆ

Tuesday, June 15th, 2021
sanchari Vijay

ಚಿಕ್ಕಮಗಳೂರು:   ಸ್ಯಾಂಡಲ್‍ವುಡ್ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಂತ್ಯಕ್ರಿಯೆ ಮಂಗಳವಾರ  ಅವರ ಸ್ವಗ್ರಾಮದಲ್ಲಿ  ಬಾಲ್ಯದ ಸ್ನೇಹಿತ ರಘು ಅವರ ತೋಟದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿರುವ ಸ್ನೇಹಿತ ರಘು ಅವರ ತೋಟದಲ್ಲಿ ಕಪ್ಪೂರು ಶ್ರೀಗಳ ನೇತೃತ್ವದಲ್ಲಿ ವಿಜಯ್ ಸಹೋದರನಿಂದ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಯಿತು. ಅಂತ್ಯಕ್ರಿಯೆ ಮೊದಲು ಪೊಲೀಸರು ಮೂರು ಸುತ್ತು ಕುಶಾಲು ತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಚಿಕ್ಕಂದಿನಲ್ಲೇ ಅಪ್ಪ-ಅಮ್ಮನನ್ನ ಕಳೆದುಕೊಂಡರೂ ಗ್ರಾಮದಲ್ಲೇ ಬೆಳೆದು ರಾಷ್ಟ್ರ […]

ಯಕ್ಷಗಾನ ಹವ್ಯಾಸಿ ರಂಗದ ಯುಗ ಪ್ರವರ್ತಕ,ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಉಪ್ಪಳ ಕೃಷ್ಣ ಮಾಸ್ಟರ್ ಅಸ್ತಂಗತ

Thursday, September 1st, 2016
Krishna-masthar

ಉಪ್ಪಳ: ತೆಂಕುತಿಟ್ಟು ಹವ್ಯಾಸಿ ಯಕ್ಷಗಾನ ರಂಗದ ಯುಗ ಪ್ರವರ್ತಕರೆಂದೇ ಹೆಸರಿಸಲ್ಪಟ್ಟ, ಉಪ್ಪಳದ ಅಯ್ಯಪ್ಪ ಮಾಸ್ತರ್ ಎಂದೇ ಖ್ಯಾತರಾಗಿದ್ದ ಉಪ್ಪಳ ಕೃಷ್ಣ ಮಾಸ್ತರ್ (78)ಬುಧವಾರ ಮಧ್ಯಾಹ್ನ ದೀರ್ಘ ಕಾಲದ ಅನಾರೋಗ್ಯದಿಂದ ಮೃತಪಟ್ಟರು. ಸುಮಾರು 70-80ರ ದಶಕದಲ್ಲಿ ಕುಂಬಳೆ, ಕಾಸರಗೋಡು, ಉಪ್ಪಳ, ಬಾಯಾರು, ಬದಿಯಡ್ಕ, ಪುತ್ತೂರು,ಒಡಿಯೂರು, ಮಂಗಳೂರು ಮೊದಲಾದೆಡೆ ಅನೇಕ ಶಾಲಾ ಕಾಲೇಜುಗಳಲ್ಲೂ ಸಂಘಸಂಸ್ಥೆಗಳಲ್ಲೂ ಉತ್ಸಾಹಿ ಯುವಕರಿಗೆ ಯಕ್ಷಗಾನ ಕಲೆಯ ತರಬೇತಿ ನೀಡಿ, ಯಕ್ಷಗಾನ ಪ್ರದರ್ಶನ ಗಳನ್ನು ಏರ್ಪಡಿಸಿ ವಿದ್ಯಾರ್ಥಿ ಯುವ ಸಮೂಹಕ್ಕೆ ಯಕ್ಷಗಾನದ ಹುಚ್ಚು ಹತ್ತಿಸಿ ಖ್ಯಾತರಾಗಿದ್ದರು. ಯಕ್ಷಗಾನ […]