ನಗದು ರಹಿತ ವ್ಯವಹಾರ ಮಂಗಳೂರಿನ ವಿಶ್ವನಾಥ ಪ್ರಭು ಅವರಿಗೆ ಬಹುಮಾನ

Wednesday, January 11th, 2017
vishwanath prabhu

ಮಂಗಳೂರು: ನಗದು ರಹಿತ ವ್ಯವಹಾರ ನಡೆಸಿದ್ದಕ್ಕೆ ಕೇಂದ್ರ ಸರಕಾರದ `ಲಕ್ಕಿ ಗ್ರಾಹಕ ಯೋಜನೆ’ಯಡಿ ಉರ್ವದ ವಿಶ್ವನಾಥ ಪ್ರಭು ಅವರಿಗೆ ಸಾವಿರ ರೂ. ಬಹುಮಾನ ಲಭಿಸಿದೆ. ಡಿ. 31ರಂದು ನಗರದ ಕೆಎಂಸಿ ಆಸ್ಪತ್ರೆಯ ಮೆಡಿಕಲ್‍ನಲ್ಲಿ ತಾಯಿಗಾಗಿ 1000 ರೂ.ಗಳ ಔಷಧಿಯನ್ನು ರೂಪೇ ಕಾರ್ಡ್ ಮೂಲಕ ಸ್ವೈಪ್ ಮಾಡಿ ಖರೀದಿಸಿದ್ದರು. ಜ. 2ರಂದು ವಿಶ್ವನಾಥ್ ಬ್ಯಾಂಕ್ ಖಾತೆಗೆ 1000 ರೂ. ಜಮಾ ಆಗಿದೆ. ಲಕ್ಕಿ ಗ್ರಾಹಕ ಯೋಜನೆಗೆ ಆಯ್ಕೆಯಾಗಿರುವ ಬಗ್ಗೆ ಅವರ ಮೊಬೈಲ್‍ಗೆ ಸಂದೇಶ ಕೂಡಾ ಬಂದಿದೆ. ಸಣ್ಣ ಮೊತ್ತದ ವ್ಯವಹಾರವನ್ನೂ ನಗದು […]