ಇನ್ನು ಮುಂದೆ ಈ ರೀತಿ ಕಹಿ ಘಟನೆ ನಡೆಯದಂತೆ ಚೆನ್ನಾಗಿ ಬದುಕುತ್ತೇವೆ : ದರ್ಶನ್‌

Monday, October 10th, 2011
Darshan-Vijayalaksmi

ಬೆಂಗಳೂರು: ‘ಒಂದು ತಿಂಗಳ ನಂತರ ಜೈಲಿನಿಂದ ಬಿಡುಗಡೆಗೊಂಡ ಚಿತ್ರನಟ ದರ್ಶನ್‌ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಬಾರಿ ಕ್ಷಮೆ ಕೋರಿದರು. ಏನೋ ಕಹಿ ಘಟನೆ ನಡೀಬಾರದಾಗಿತ್ತು. ನಡೆದು ಹೋಯಿತು. ದಯವಿಟ್ಟು ಕ್ಷಮಿಸಿ. ನಿಮ್ಮ ಮೂಲಕ ಆಭಿಮಾನಿಗಳಿಗೆ ಕ್ಷಮೆ ಕೇಳುತ್ತಿದ್ದೇನೆ. ಎಂದರು. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುವುದಾಗಿ ಹೇಳಿದರು. ನಾನು ನನ್ನ ಹೆಂಡತಿ ಇಬ್ಬರೂ ಚೆನ್ನಾಗಿದ್ದೇವೆ. ಇದೊಂದು ಕೆಟ್ಟ ಘಟ್ಟ ಅಷ್ಟೇ. ಇನ್ನು ಮುಂದೆ ಈ ರೀತಿ ಕಹಿ ಘಟನೆ ನಡೆಯದಂತೆ […]