ನಿತ್ಯಾನಂದ ನಮ್ಮ ಕುಟುಂಬದ ಆನಂದವನ್ನೇ ಕೊಂದ,

Saturday, February 1st, 2014
nithyananda

ಬೆಂಗಳೂರು: ರಾಷ್ಟ್ರಪತಿ, ಪ್ರಧಾನಮಂತ್ರಿ, ವಿದೇಶಾಂಗ ಸಚಿವಾಲಯ, ಹೀಗೆ ನಾನು ಅಲೆಯದ ಜಾಗವಿಲ್ಲ. ಮಾಡಿಕೊಳ್ಳದ ಮನವಿಗಳಿಲ್ಲ. ಆದರೆ ಒಬ್ಬರೂ ಕಿಂಚಿತ್ತು ಸಹಾಯ ಮಾಡಿಲ್ಲ. ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ನೀವಾದರೂ ದಯವಿಟ್ಟು ನನ್ನ ಮಗನನ್ನು ನನಗೆ ಮರಳಿ ಕೊಡಿಸುತ್ತೀರಾ?ಇದ್ದೊಬ್ಬ ಮಗ ಜೈಲಿನಲ್ಲಿರುವಾಗ ನಾನಾದರೂ ಹೇಗೆ ನೆಮ್ಮದಿಯಿಂದಿರಲಿ? ಮಗನನ್ನು ಉಳಿಸಿಕೊಳ್ಳಲು ನಾನು ಪಟ್ಟಪಾಡು ಅಷ್ಟಿಷ್ಟಲ್ಲ. ಆದರೆ ಈ ದೇಶದಲ್ಲಿ ಒಬ್ಬ ಸಾಮಾನ್ಯ ತಾಯಿಯ ನೋವಿಗೆ ಬೆಲೆ ಎಲ್ಲಿದೆ ಹೇಳಿ? ಸಿದ್ದರಾಮಯ್ಯನವರೇ, ನಾನು ಮೈಸೂರಿನವಳು. ನನ್ನ ಮಗನಾದ ವಿನಯ್ ಭಾರದ್ವಾಜ್ ಅಮೆರಿಕದಲ್ಲಿ ಶಿಕ್ಷೆಗೆ […]