ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗೋಣ : ಭಾಗವತ ಪಟ್ಲ ಸತೀಶ್ ಶೆಟ್ಟಿ
Friday, November 15th, 2019ಮಂಗಳೂರು : ಅನೇಕ ಯಕ್ಷಗಾನ ಕಲಾವಿದರ ಬದುಕು ಇಂದು ಕರುಣಾಜನಕ ಸ್ಥಿತಿಯಲ್ಲಿದ್ದು, ಅಂತಹವರ ಕುಟುಂಬಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ನ ಸ್ಥಾಪಕ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು. ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದಯುವ ಮದ್ದಳೆಗಾರ ಕಡಬ ವಿನಯ ಆಚಾರ್ಯರ ಸಂಸ್ಮರಣಾಕಾರ್ಯಕ್ರಮದಲ್ಲಿಅವರುನುಡಿನಮನ ಸಲ್ಲಿಸಿದರು. ತನ್ನತಂದೆ ದಿವಂಗತ ಕಡಬ ನಾರಾಯಣ ಆಚಾರ್ಯರಿಂದ ಬಳುವಳಿಯಾಗಿ ಬಂದಿರುವ ಚೆಂಡೆ-ಮದ್ದಳೆ ವಾದನದಲ್ಲಿ ವಿನಯನೂಕೂಡಾ ಸಾಧನೆ ಗೈದು ಉತ್ತಮ ಕಲಾವಿದನಾಗಿ ರೂಪುಗೊಂಡಿದ್ದ. ದಿನೇಶ ಅಮ್ಮಣ್ಣಾಯರಂತಹ ಹಿರಿಯ ಭಾಗವತರ ಸಹಿತ […]