ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ : ಹಸು ಬಲಿ
Wednesday, December 11th, 2019ಮಡಿಕೇರಿ : ದಕ್ಷಿಣ ಕೊಡಗಿನಲ್ಲಿ ಹುಲಿಗಳ ಹಾವಳಿ ಅಧಿಕಗೊಂಡಿದ್ದು, ಮತ್ತೊಂದು ಹಸು ಹುಲಿ ದಾಳಿಗೆ ಬಲಿಯಾಗಿದೆ ವೀರಾಜಪೇಟೆ ತಾಲೂಕಿನ ನಿಟ್ಟೂರು ಕಾರ್ಮಾಡು ಗ್ರಾಮದ ಕೊಟ್ಟಂಗಡ ಮಧು ಅವರ ಕೊಟ್ಟಿಗೆಗೆ ಬೆಳಗ್ಗೆ5.30ರ ಸುಮಾರಿಗೆ ದಾಳಿ ಮಾಡಿದ ಹುಲಿ, ಕೊಟ್ಟಿಗೆಯಲ್ಲಿದ್ದ ಹಸುವನ್ನು ಕಚ್ಚಿ ಸ್ವಲ್ಪ ದೂರ ಸಾಗಿದೆ. ನಂತರ ಮನೆಯವರ ಕೂಗಾಟ ಕೇಳಿ ಅದನ್ನು ಅಲ್ಲೇ ಬಿಟ್ಟು ತೆರಳಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ರೈತ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು. ಮತ್ತೊಂದೆಡೆ ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದಲ್ಲಿ ಐದು […]