ಶ್ರೀಕರ್ ಪ್ರಭು ಅವರಿಗೆ “ಆಟೋ ರಿಕ್ಷಾ” ಚಿಹ್ನೆ

Monday, April 30th, 2018
srikara prabhu

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ಚುನಾವಣಾ ಚಿಹ್ನೆಯಾಗಿ “ಆಟೋ ರಿಕ್ಷಾ” ಆರಿಸಿದ್ದು, ಇದೊಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಚಿಹ್ನೆಯಾಗಿದ್ದು ಈ ಮೂಲಕ ಶ್ರೀಕರ್ ಪ್ರಭು ಅವರು ಭಾರಿ ಮತಗಳ ಅಂತರಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದರೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ಚುನಾವಣಾ ಚಿಹ್ನೆಯಾಗಿ “ಆಟೋ ರಿಕ್ಷಾ” […]

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಶ್ರೀಕರ್ ಪ್ರಭು

Saturday, April 28th, 2018
srikar-prabhu

ಬೆಳ್ತಂಗಡಿ: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ಇಂದು ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಶ್ರೀರಾಮ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಕರ್ ಪ್ರಭು ಅಭಿಮಾನಿ ಬಳಗದ ಮುಖಂಡರಾದ ಅವಿನಾಶ್ ಶೆಟ್ಟಿ, ರಘುನಾಥ್ ಮತ್ತಿತರು ಉಪಸ್ಥಿತರಿದ್ದರು.

ವಿಜಯಕ್ಕಾಗಿ “ಟೆಂಪಲ್ ರನ್” ನಡೆಸಿದ ಮಂಗಳೂರು ದಕ್ಷಿಣ ಅಭ್ಯರ್ಥಿ ಶ್ರೀಕರ್ ಪ್ರಭು

Friday, April 27th, 2018
SriKara Prabhu

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ಮಂಗಳೂರು ನಗರದ ದೇವಾಲಯಗಳಾದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶ್ರೀ ಶಿರ್ಡಿ ಸಾಯಿ ಬಾಬಾ ಮಂದಿರ ಚಿಲಿಂಬಿ, ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವಾ, ಕೊರಗಜ್ಜ ಕ್ಷೇತ್ರ ಉರ್ವಾ, ಜಾರಂದಾಯ ದೈವಸ್ಥಾನ ಬೋಳೂರ್, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಕುದ್ರೋಳಿ ಶ್ರೀ ಭಗವತಿ ದೇವಸ್ಥಾನಗಳಿಗೆ “ಟೆಂಪಲ್ ರನ್” ನಡೆಸಿ ತನ್ನ ವಿಜಯಕ್ಕಾಗಿ ಶ್ರೀ ದೇವರ ಅನುಗ್ರಹ ಪಡೆದರು. […]