2000 ರೂ. ಮೊತ್ತ ಖಾತೆಗಳಿಗೆ ಜಮಾ ಮಾಡುತ್ತಾರೆಂದು ಲೈನ್ ನಲ್ಲಿ ನಿಂತ ಕಾರ್ಮಿಕರು

Wednesday, April 15th, 2020
Kulooru

ಮಂಗಳೂರು:  ಸುಮಾರು 600-700 ಕ್ಕೂ ಹೆಚ್ಚು ಕಾರ್ಮಿಕರು ಲಾಕ್‌ಡೌನ್ ನಿಯಮ ಉಲ್ಲಂಘನೆ  ಮಾಡಿ ಕೂಳೂರಿನ ಅಂಗಡಿ ಯೊಂದರಲ್ಲಿ  ಜಮಾಯಿಸಿದ್ದರು. ಇಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಿದ ನಂತರ 2000 ರೂ. ಮೊತ್ತವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಒಬ್ಬ ವ್ಯಕ್ತಿ ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಡಿಸಿ ಕಚೇರಿಯ ಸೂಚನೆಯಂತೆ  ಇಲ್ಲಿ ನಿಂತಿದ್ದೇವೆ ಎಂದಿದ್ದಾನೆ. ಏಪ್ರಿಲ್ 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3.30 ರ ನಡುವೆ ಕುಲೂರ್‌ನಲ್ಲಿರುವ ಶ್ರೀ ದೇವಿ ಪ್ರಸಾದ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. […]