ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ಸಂಭ್ರಮದ ಹೋಳಿ ಆಚರಣೆ

Wednesday, March 11th, 2020
holi

ಮಂಗಳೂರು : ಬಂಟರಯಾನೆ ನಾಡವರ ಮಾತೃ ಸಂಘದ ಆಡಳತಕೊಳಪಟ್ಟ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ಕಳೆದ ೭೦ ವರ್ಷದ ಇತಿಹಾಸದಲ್ಲೆ ಮೊದಲ ಬಾರಿಗೆ ಹೋಳಿ ಹುಣ್ಣಿಮೆಯ ಪ್ರಯುಕ್ತ ಹೋಳಿ ಹಬ್ಬವನ್ನು ಆಚರಿಸಲಾಯಿತು. ಸಮಿತಿಯ ಸದಸ್ಯರಾದ ಡಾ|| ಅಮೃತ ಭಂಡಾರಿ ಪ್ರಾಧ್ಯಾಪಕರು ಎ.ಜೆ ಮೆಡಿಕಲ್ ಕಾಲೇಜು, ಸಂಚಾಲಕರಾದ ಉಷಾ.ಎಚ್.ಬಲ್ಲಾಳ್ ಈ ಸಂಭ್ರಮದ ಕ್ಷಣವನ್ನು ದೀಪ ಹಚ್ಚಿ ಬಣ್ಣ ಎರೆಚುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಸ್ತುತ ಆರೋಗ್ಯ ಕ್ಷೇತ್ರದಲ್ಲಿ ಎಲ್ಲರ ನಿದ್ದೆಗೆಡಿಸುತ್ತಿರುವ ಕೊರೋನಾ ವೈರಸ್ ರೋಗದ ಲಕ್ಷಣ […]

ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ವನಮಹೋತ್ಸವ

Monday, July 16th, 2018
ramakrishna-vanamahotsava

ಮಂಗಳೂರು: ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ವನಮಹೋ ತ್ಸವ ಆಚರಣೆ ಗಿಡ ನೆಡುವ ಮೂಲಕ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಉಪಮೇಯರ್ ರಜನೀಶ್ ಮತ್ತು ಕಾರ್ಪೊರೇಟರ್ ಅಖಿಲಾ ಆಳ್ವ, ಭಾಗವಹಿಸಿದರು. ಆಶಾ ಜ್ಯೋತಿರೈ, ಜಯರಾಮ್ ಸಾಂತಾ, ಸುರೇಶ್‌ ರೈ, ಸಬಿತಾ ಶೆಟ್ಟಿ ಮತ್ತು ಹಾಸ್ಟೆಲ್ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಉಷಾ ಬಳ್ಳಾಲ್‌ರವರು ಸ್ವಾಗತಿಸಿ,ಜಯಲಕ್ಷ್ಮಿ ಶೆಟ್ಟಿಯ ವಂದಿಸಿದರು.