ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವ

Friday, January 10th, 2020
pejavara

ಉಡುಪಿ : ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವವು ಗುರುವಾರ ನಡೆಯಿತು. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪೇಜಾವರ ಶ್ರೀಗಳ ಭಾವಚಿತ್ರದ ಎದುರು ದೀಪ ಬೆಳಗಿಸಿ ನುಡಿನಮನ ಸಲ್ಲಿಸಿದರು. ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಪೇಜಾವರ ಮಠ, ತಲಪಾಡಿಯ ಕಣ್ವತೀರ್ಥ ಮಠ, ಪೇಜಾವರ ಮೂಲಮಠ, ಪೆರ್ಣಂಕಿಲ ದೇವಸ್ಥಾನ, ಮುಚ್ಚಲ ಕೋಡು ದೇವಸ್ಥಾನ, ವಿದ್ಯೋದಯ ಸಮೂಹ ಸಂಸ್ಥೆ, ಪಾಜಕದ ಆನಂದ ತೀರ್ಥ ವಿದ್ಯಾಲಯ, ರಾಮಕುಂಜದ ವಿದ್ಯಾಸಂಸ್ಥೆಗಳಲ್ಲಿ […]

ನಿಷ್ಕಲ್ಮಶ ಭಕ್ತಿಗೆ ಜಾತಿಭೇದಗಳಿಲ್ಲ: ಪೇಜಾವರ ಶ್ರೀ

Tuesday, March 27th, 2018
shreeram

ಬೆಳ್ತಂಗಡಿ: ನಿಷ್ಕಲ್ಮಶ ಭಕ್ತಿಗೆ ಜಾತಿ ಭೇದವಿಲ್ಲ, ಯಾರು ಬೇಕಾದರೂ ಭಗವಂತನ ಆರಾಧನೆ ಮಾಡಬಹುದು. ಧ್ಯಾನ, ದೇವರ ಪ್ರಾರ್ಥನೆಯ ಮೂಲಕ ದೇವಸ್ಮರಣೆ ಮಾಡುವುದು ಮುಖ್ಯ ಎಂದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು. ಅವರು ರವಿವಾರ ಕಣಿಯೂರು ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಉತ್ಸವ, ದುರ್ಗಾಹೋಮ ಮತ್ತು ಕಟೀಲು ಮೇಳದ ಸೇವಾ ಬಯಲಾಟದ ರಜತ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಶ್ರೀರಾಮ ಮನುಕುಲಕ್ಕೆ ಆದರ್ಶ ಪ್ರಾಯನಾಗಿದ್ದು, ಕಷ್ಟದಲ್ಲೂ ಹೇಗೆ […]