ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ನೇಮಕ

Thursday, November 3rd, 2016
Vasanth Bangera

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ನೇಮಕವಾಗಿದ್ದಾರೆ. ಐದು ಬಾರಿ ಗೆದ್ದ ವಸಂತ ಬಂಗೇರ ಅವರು ಈ ಬಾರಿ ಗೆದ್ದರೆ ಮಂತ್ರಿಯಾಗುವರು ಎಂಬ ನಂಬಿಕೆ ಜನರದ್ದಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಸಂದರ್ಭ ಬಂಗೇರರಿಗೆ ಕೈ ಕೊಟ್ಟಿದ್ದರು. ಮೊದಲ ಅವಧಿಯ ನಿಗಮಗಳ ಪಟ್ಟಿಯಲ್ಲೂ ಬಂಗೇರ ಅವರ ಹೆಸರು ಇರಲಿಲ್ಲ. ಈ ಬಾರಿ ಎರಡನೇ ಅವಧಿಯ ನಿಗಮಗಳ ಪಟ್ಟಿಯಲ್ಲಿ ಬಂಗೇರರಿಗೆ ಸಣ್ಣ ಕೈಗಾರಿಕಾ ನಿಗಮ ದೊರೆತಿದೆ. […]