ತುಳು ಚಲನಚಿತ್ರೋತ್ಸವ ಇಂದ್ರಜಿತ್ ಲಂಕೇಶ್ ಉದ್ಘಾಟಿಸಿದರು
Wednesday, January 10th, 2018ಮಂಗಳೂರು: ಸಿನಿಪೊಲಿಸ್ ಸಿನಿಮಾ ಮಂದಿರದಲ್ಲಿ ನಡೆಯುತ್ತಿರುವ ತುಳು ಚಲನಚಿತ್ರೋತ್ಸವದಲ್ಲಿ ನಿನ್ನೆ ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಚಾಲಿಪೋಲಿಲು ಚಿತ್ರ ಪ್ರದರ್ಶನವನ್ನು ಖ್ಯಾತ ಸಿನಿಮಾ ನಿರ್ದೇಶಕ ,ಪತ್ರಕರ್ತ ಇಂದ್ರಜಿತ್ ಲಂಕೇಶ್ ಉದ್ಘಾಟಿಸಿದರು. ಸಮಾರಂಭದಲ್ಲಿ ದೇವದಾಸ್ ಕಾಫಿಕಾಡ್,ಲಯನ್ ಕಿಶೋರ್ ಡಿ.ಶೆಟ್ಟಿ ಪ್ರಕಾಶ್ ಪಾಂಡೇಶ್ವರ್, ಗಿರೀಶ್ ಶೆಟ್ಟಿ, ಉದಯ ಪೂಜಾರಿ,ಕಿಶೋರ್ ಕೊಟ್ಟಾರಿ ,ರಾಜೇಶ್ ಬ್ರಹ್ಮಾವರ್,ಸಚಿನ್ ಎ ಎಸ್ ಉಪ್ಪಿನಂಗಡಿ, ಗಂಗಾಧರ ಶೆಟ್ಟಿ,ಸಾಯಿಕೃಷ್ಣ,ರಘು ಶೆಟ್ಟಿ, ಸ್ವರ್ಣ ಸುಂದರ್,ಸುನಿಲ್ ನೆಲ್ಲಿಗುಡ್ಡೆ,ಸೂರಜ್,ತಮ್ಮ ಲಕ್ಷ್ಮಣ,ಮೊದಲಾದವರು ಉಪಸ್ಥಿತರಿದ್ದರು.