ಮಣ್ಣಿನಿಂದ ಗಿಡವಾಗಿ ಬೆಳೆಯೋ ಗಣೇಶ… ಶಾಸಕರಿಂದ ಪರಿಸರಸ್ನೇಹಿ ಗಣಪನ ಬಗ್ಗೆ ಜಾಗೃತಿ

Wednesday, September 12th, 2018
Sowmya

ಬೆಂಗಳೂರು: ಎಲ್ಲರೂ ಮಣ್ಣಿನ ಗಣಪನನ್ನೇ ಬಳಸಿ, ಕೆರೆ ಪರಿಸರ ರಕ್ಷಿಸಿ ಅಂತಾ ಭಾಷಣ ಮಾಡೋದನ್ನು ಕೇಳಿರುತ್ತೇವೆ. ಆದ್ರೆ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಮಾತ್ರ ಒಂದು ಹೆಜ್ಜೆ ಮುಂದುವರಿದು ಗಣೇಶ ವಿಸರ್ಜನೆ ಬಳಿಕ ಅದರಿಂದಲೇ ಗಿಡ ಮರ ಬೆಳೆಸೋ ಪ್ಲಾನ್ ಕೂಡಾ ಮಾಡಿದ್ದಾರೆ. ಹೌದು, ಕಲರ್ ಕಲರ್ ಆಗಿ ಕಾಣಿಸುತ್ತಾ ಪರಿಸರದ ಸೊಬಗನ್ನೇ ಹಾಳು ಮಾಡುವ ಪಿಒಪಿ ಗಣೇಶನ ಪ್ರತಿಷ್ಠಾಪನೆಗೆ ಬ್ರೇಕ್ ಹಾಕಿ.. ಜೇಡಿ ಮಣ್ಣಿನಿಂದ ಮಾಡಿದ ಈ ಹಸಿರು ಗಣಪನನ್ನು ಕೂರಿಸಿ ನೀವು ಪರಿಸರ ಸ್ನೇಹಿಗಳಾಗಿ. […]