ಕಾಸರಗೋಡು ಚಿನ್ನಾ ಅರುವತ್ತರ ತಾರಾಲೋಕ ಚಲನ ಚಿತ್ರೋತ್ಸವಕ್ಕೆ ಚಾಲನೆ

Saturday, December 23rd, 2017
Kasaragod Chinna

ಮಂಗಳೂರು : ಪ್ರಸಿದ್ಧ ರಂಗಕರ್ಮಿ, ನಿರ್ದೇಶಕ, ಗಡಿನಾಡ ಪ್ರತಿಭೆ ಕಾಸರಗೋಡು ಚಿನ್ನಾರವರ ಅರುವತ್ತರ ಸಂಭ್ರಮದ ತಾರಾಲೋಕ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾದ ಮೂರು ದಿನಗಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಖ್ಯಾತ ಚಿತ್ರನಟ ಸುಂದರ್‌ರಾಜ್‌ರವರು ದೀಪ ಬೆಳಗಿಸಿ ಚಲನಚಿತ್ರೋತ್ಸವವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಕಾಸರಗೋಡು ಚಿನ್ನಾ ಅಪರಂಜಿ ಚಿನ್ನ. ಅರವರಲ್ಲಿ ಬಹುಗುಣಗಳು ಮೇಳೈಸಿದೆ. ತಾನೊಬ್ಬ ಬೆಳೆಯುವುದು ಮಾತ್ರವಲ್ಲದೇ ಮತ್ತೊಬ್ಬರನ್ನು ಬೆಳೆಸುವ ಗುಣವೂ ಅವರಲ್ಲಿದೆ. ಹಾಸ್ಯ ಪವೃತ್ತಿ, ದೈವ ಭಕ್ತಿ, ಸಾಹಿತ್ಯ, ರಂಗಭೂಮಿ, ಸಂಘಟನಾ ಚಾತುರ‍್ಯ, ಹೀಗೇ ಚಿನ್ನಾರವರಲ್ಲಿ ಕಲಿಯುವುದು ಬಹಳಷ್ಟಿದೆ. ಸರಳ […]