ಮೋದಿ ಭೇಟಿ : ಬಿಸಿಲ ಝಳಕ್ಕೆ ಕುಗ್ಗದ ಕಾರ್ಯಕರ್ತರು

Sunday, May 8th, 2016
Modi Namo

ಕುಂಬಳೆ: ಕೇರಳ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ನಗರದ ನಗರಸಭಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮ ಸಾವಿರಾರು ಕಾರ್ಯಕರ್ತರ ಸಂಭ್ರಮದೊಂದಿಗೆ ಮುಗಿಲು ಮುಟ್ಟಿತು. ಬೆಳಿಗ್ಗೆ 8.30ರ ವೇಳೆಗೆ ಕ್ರೀಡಾಂಗಣದತ್ತ ಆಗಮಿಸ ತೊಡಗಿದ ವಿವಿಧೆಡೆಗಳ ಕಾರ್ಯಕರ್ತರ ತಂಡ ಮೋದಿಯವರಿಗೆ ಘೋಷಣೆ ಕೂಗುತ್ತಿರುವುದು ಕಂಡುಬಂತು.9.30ರ ವೇಳೆಗೆ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. ಸುಮಾರು 55 ಸಾವಿರಕ್ಕಿಂತಲೂ ಅಧಿಕ ಮಂದಿ ಮೋದಿಯವರ ಪ್ರಚಾರ ಭೇಟಿಗೆ ಸಾಕ್ಷಿಯಾದರು.ಕಾಸರಗೋಡು ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರ,ಕಣ್ಣೂರು ಜಿಲ್ಲೆ […]

ಯೋಗಾಶ್ರಮದ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯ -ಮಾಣಿಲ ಶ್ರೀಗಳು

Tuesday, September 29th, 2015
ಯೋಗಾಶ್ರಮದ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯ -ಮಾಣಿಲ ಶ್ರೀಗಳು

ಉಪ್ಪಳ : ಮಾರ್ಚ್ 21ರಿಂದ 29 ರ ವರೆಗೆ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಲೋಕಕಲ್ಯಾಣಾರ್ಥ ಸಂಭ್ರಮದಿಂದ ನಡೆದ ಬೃಹತ್ ಗಾಯತ್ರೀ ಘೃತ ಸಂಪ್ರಾಪ್ತಿ ಮಹಾಯಾಗ ಮತ್ತು ಚತುರ್ವೇದ ಸಂಹಿತಾ ಯಾಗ ದ ಕಾರ್ಯಕರ್ತರ ಅಭಿನಂದನೆ ಮತ್ತು ಅವಲೋಕನಾ ಸಭೆ ಯು ಆದಿತ್ಯವಾರ ಯೋಗಾಶ್ರಮದಲ್ಲಿ ನಡೆಯಿತು. ಸಾನ್ನಿಧ್ಯ ವಹಿಸಿದ್ದ ಮಾಣಿಲ ಶ್ರೀಧಾಮದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ’ ಇಲ್ಲಿನ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯವಾದುದು, ಅಪರೂಪದಲ್ಲಿ ಕಾಣಸಿಗುವ ಸಾತ್ವಿಕ ಮನೋಭಾವನೆಯ ಸೇವಾಗುಣದಿಂದ […]