Blog Archive

ಕಲ್ಲಡ್ಕ ಪ್ರಭಾಕರ್ ಭಟ್ ಸರಕಾರಕ್ಕೆ ಅನ್ನನೀಡಲು ಪತ್ರ ಬರೆದರೆ, ಕೊಡಿಸುವ ಜವಾಬ್ದಾರಿ ನನ್ನದು : ರಮಾನಾಥ ರೈ

Monday, August 14th, 2017
Ramanatha Rai

ಮಂಗಳೂರು :  ಕಲ್ಲಡ್ಕ ಪ್ರಭಾಕರ್ ಭಟ್ ಇಂದೇ ಒಂದು ಅರ್ಜಿ ನೀಡಿ ಅಕ್ಷರ ದಾಸೋಹ ಯೋಜನೆಯಡಿ ಅನ್ನನೀಡಲು ಪತ್ರ ಬರೆದರೆ, ಆ ಮಕ್ಕಳಿಗೆ ಅನ್ನದಾನದ ವ್ಯವಸ್ಥೆ ಮಾಡುವ ಜವಾಬ್ದಾರಿ ನನ್ನದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷರದಾಸೋಹದಲ್ಲಿ ಎಲ್ಲಾ ಶಾಲೆಗಳಿಗೆ ಸರಕಾರವೇ ಅನ್ನ ನೀಡುತ್ತಿದೆ. ಆದರೆ, ಕಲ್ಲಡ್ಕ ಶಾಲೆಗೆ ಅಕ್ಷರದಾಸೋಹ ಬೇಡ ಎಂದು ಲಿಖಿತವಾಗಿ ಹೇಳಿದವರು ಕಲ್ಲಡ್ಕ ಪ್ರಭಾಕರ ಭಟ್ಟರು. ಹಿಂದಿನ ಸರಕಾರ ನಿಯಮಗಳನ್ನು ಮೀರಿ ಈ ಎರಡು […]