ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರಕ್ಕೆ ಒತ್ತಾಯ -ಕೆ.ಜೆ ಭೋಪಾಯ್ಯ

Tuesday, September 5th, 2017
Vanyadhama

ಸುಬ್ರಹ್ಮಣ್ಯ: ಡಾ, ಕಸ್ತೂರಿರಂಗನ್ ವರದಿ ಜಾರಿ ತಂದು ಪರಿಸರ ಸೂಕ್ಷ್ಮ ವಲಯ ಸೃಷ್ಟಿಸುವ ವಿಚಾರದಲ್ಲಿ ರಾಜ್ಯ ಸರಕಾರ ಕೇಂದ್ರದ ಮುಂದೆ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಕೇಂದ್ರವು ಪ್ರತಿ ಭಾರಿ ಡಾ. ಕಸ್ತೂರಿ ರಂಗನ್ ಪಟ್ಟಿಯಲ್ಲಿರುವ ರಾಜ್ಯಗಳ ಅಭಿಪ್ರಾಯ ಕೇಳಿದ್ದು ಅವಾಗೆಲ್ಲ ನಮ್ಮ ರಾಜ್ಯ ಸರಕಾರ ಸರಿಯಾದ ಆಕ್ಷೇಪ ಸಲ್ಲಿಸಿಲ್ಲಲ್ಲಿ ಇದರ ಪರಿಣಾಮ ಹಲವು ಹಳ್ಳಿಗಳ ಜನತೆಯ ಆತಂಕ ಇನ್ನೂ ಬಗೆಹರಿದಿಲ್ಲ. ಭಾಧಿತ ಭಾಗದ ಜನತೆಯಲ್ಲಿ ಆತಂಕ ಗಟ್ಟಿಯಾಗಿ ಬೇರೂರಿದೆ. ಇದರಿಂದ ಸಂಘರ್ಷ ಹೆಚ್ಚಾಗಿದೆ. ಇತ್ತೀಚೆಗೆ ರಾಜ್ಯದ […]