ಸಮಾಜ ಸಶಕ್ತಗೊಳಿಸುವ ಶಿಕ್ಷಣ ದೊರೆಯಲಿ: ಪಿ.ಬಿ. ಆಚಾರ್ಯ

Friday, January 5th, 2018
education

ಉಡುಪಿ: ಸಮಾಜವನ್ನು ಗಟ್ಟಿಗೊಳಿಸುವ, ಎಲ್ಲರಿಗೂ ಉತ್ತಮ ಬದುಕನ್ನು ಒದಗಿಸಿ ಕೊಡುವ ಕೆಲಸ ನಡೆಯಬೇಕು. ಇದಕ್ಕೆ ಪೂರಕವಾಗಿ ಇಂದಿನ ಶಿಕ್ಷಣ ವ್ಯವಸ್ಥೆ ಕೂಡ ಬದಲಾಗಬೇಕಿದೆ ಎಂದು ನಾಗಾಲ್ಯಾಂಡ್‌ ರಾಜ್ಯಪಾಲ ಉಡುಪಿ ಮೂಲದ ಪಿ.ಬಿ. ಆಚಾರ್ಯ ಹೇಳಿದರು. ಮಣಿಪಾಲದ ವ್ಯಾಲಿವ್ಯೂ ಹೊಟೇಲ್‌ ಸಭಾಂಗಣದಲ್ಲಿ ಜ. 4ರಂದು ಜರಗಿದ ಮಣಿಪಾಲದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಆಚಾರ್ಯ ಅವರು ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಿದೆ. ಶಿಕ್ಷಣ, ಪದವಿ ಪಡೆಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ ಸಾಮಾಜಿಕ ಸಂಬಂಧ […]