ದಾನಗಳಲ್ಲಿ ರಕ್ತದಾನವೇ ಶ್ರೇಷ್ಠ: ರಾಜಶೇಖರ ಹೆಬ್ಬಾರ್‌

Tuesday, December 26th, 2017
blood-donation

ಮಂಗಳೂರು: ಡಾ ಪಿ. ದಯಾನಂದ ಪೈ- ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿಯ ಯುವ ರೆಡ್‌ಕ್ರಾಸ್‌ ಮತ್ತು ರೋವರ್- ರೇಂಜರ್ ವತಿಯಿಂದ ಬೆಂದೂರ್‌ವೆಲ್‌ನ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ 197ನೇ ರಕ್ತದಾನ ಶಿಬಿರವು ಜರಗಿತು. ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌ ಅವರು ಅಧ್ಯಕ್ಷತೆ ವಹಿಸಿದ್ದರು. ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಇನ್ನೊಂದಿಲ್ಲ ಎಂದರು. ಲಯನ್ಸ್‌ ಕ್ಲಬ್‌ನ ಉಪ ಗವರ್ನರ್‌ ಕೆ. ದೇವದಾಸ ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ನಾಗೇಶ್‌ ಕುಮಾರ್‌ಎನ್‌.ಜೆ., ಕಾರ್ಯದರ್ಶಿ ದೇರಣ್ಣ, […]