Blog Archive

ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ ಸಮಾರಂಭ

Thursday, November 4th, 2010
ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ

ಮಂಗಳೂರು: ಆಕಾಶವಾಣಿ ಮತ್ತು ದೂದರ್ಶನ ನೌಕರರ ರಾಷ್ಟ್ರೀಯ ಮಹಾಕೂಟದ ಆಶ್ರಯದಲ್ಲಿ  ಸಂಸ್ಥೆಯ ಅಧ್ಯಕ್ಷ ಎಸ್. ಅನಿಲ್ ಕುಮಾರ್ ಅವರ ಉಪಸ್ಥಿತಿಯಲ್ಲಿ, ಮಂಗಳೂರು ನಗರದ ಎಸ್.ಡಿ.ಎಂ ಉದ್ಯಮಾಡಳಿತ ಉನ್ನತವಿದ್ಯಾಲಯದ ಸಭಾಂಗಣದಲ್ಲಿ ಇಂದು ಗುರುವಾರ (ನ.4) ಬೆಳಗ್ಗೆ ಹತ್ತು ಘಂಟೆಗೆ, “ಆಕಾಶವಾಣಿ-ಅಂದು, ಇಂದು” ಎಂಬ ವಿಷಯವಾಗಿ ರಾಷ್ಟ್ರೀಯ ವಿಚಾರಗೋಷ್ಟಿ, ಹಾಗೂ “ಬಾನುಲಿಯ ಬೆಳಕು” ಎಂಬ ಸ್ಮರಣಿಕೆಯನ್ನು ಬಿಡುಗಡೆಮಾಡುವ ಕಾರ್ಯಕ್ರಮಗಳ ಉದ್ಘಾಟನೆಯನ್ನು ಧರ್ಮಾಧಿಕಾರಿ ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿಕೊಟ್ಟರು. ಪ್ರಸಾರಭಾರತೀಯ ಮಾಜಿ ಮುಖ್ಯಾಧಿಕಾರಿ / ಅಧ್ಯಕ್ಷರಾದ ಪತ್ರಕರ್ತ ಡಾ.ಎಂ.ವಿ ಕಾಮತ್ […]