Blog Archive

ಸಂಸತ್‌ನಲ್ಲಿ ನಿಲ್ಲದ ತೆಲಂಗಾಣ ಗಲಾಟೆ

Tuesday, February 11th, 2014
Pranab-Mukherjee

ನವದೆಹಲಿ: ಸಂಸತ್ ಅಧಿವೇಶನದ ಕಲಾಪಗಳು ಪೋಲಾಗುತ್ತಿರುವ ನಡುವೆಯೇ ವಿವಾದಿತ ತೆಲಂಗಾಣ ವಿಧೇಯಕಕ್ಕೆ ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರ ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಸೋಮವಾರ ಒಂದೆಡೆ ಮಸೂದೆಗೆ ರಾಷ್ಟ್ರಪತಿಯವರು ಅಂಕಿತ ಹಾಕಿದರೆ, ಮತ್ತೊಂದೆಡೆ ರಾಜ್ಯಸಭೆ, ಲೋಕಸಭೆಯಲ್ಲಿ ಸದಸ್ಯರು ನಡೆಸಿದ ಗದ್ದಲ ಅತಿರೇಕಕ್ಕೆ ಹೋದವು. ತಾವು ಸದನದಲ್ಲಿದ್ದೇವೆ ಎಂಬುದನ್ನೂ ಸಂಸದರು ಮರೆತರು. ಈ ವರ್ತನೆಗೆ ತೀವ್ರ ಅಸಮಾಧಾನಗೊಂಡ ರಾಷ್ಟ್ರಪತಿ ಪ್ರಣಬ್ ಅವರು, ಸಂಸತ್‌ನಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಸಲಹೆ ನೀಡಿದರಾದರೂ, ಓಗೊಡದ ಸಂಸದರು […]