ಧರ್ಮಪ್ರಚಾರಕ್ಕಾಗಿ ಏಸುವಿನ ಕುರಿತ ಲೇಖನ, ಭಿತ್ತಿಪತ್ರ ಇಟ್ಟು, ಧಾರ್ಮಿಕ ಸ್ಥಳಗಳನ್ನು ಕಾಂಡೋಮ್ ಹಾಕಿ ಅಪವಿತ್ರ ಗೊಳಿಸುತ್ತಿದ್ದ ಆರೋಪಿ

Wednesday, December 29th, 2021
candom-desai

ಮಂಗಳೂರು : ಬೈಬಲ್ ನಲ್ಲಿರುವ ವಾಕ್ಯದಂತೆ ದೇಶದಲ್ಲಿರುವ ಎಲ್ಲಾ ಸ್ತ್ರೀ ಪುರುಷರ ರಕ್ಷಣೆ ಮತ್ತು ಧರ್ಮಪ್ರಚಾರಕ್ಕಾಗಿ ದೈವಸ್ಥಾನ ಗಳಲ್ಲಿ ಏಸುವಿನ ಕುರಿತ ಲೇಖನ, ಭಿತ್ತಿಪತ್ರ ಹಾಕಿರುವುದಾಗಿ ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ ನ ಕಟ್ಟೆಯಲ್ಲಿ ಕಾಂಡೋಮ್ ಹಾಕಿ ಅಪವಿತ್ರ ಗೊಳಿಸಿದ ಆರೋಪಿ ಪೋಲೀಸರ ಬಳಿ ಬಾಯಿ ಬಿಟ್ಟಿದ್ದಾನೆ. ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಯನ್ನು ದೇವದಾಸ್ ದೇಸಾಯಿ, ಪ್ರಾಯ(62), ತಂದೆ: ಜಾನ್ ದೇಸಾಯಿ, ವಾಸ: ಡೋರ್ ನಂಬ್ರ: 4-311/2, ಮಿತ್ರ ನಗರ, ಕೊಂಡಾಣ, ಕೋಟೇಕಾರು, ಮಂಗಳೂರು ಎಂದು ಗುರುತಿಸಲಾಗಿದೆ. ಮೂಲತ: ಹುಬ್ಬಳ್ಳಿಯ […]