Blog Archive

ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸಿ : ರಾಘವೇಶ್ವರ ಭಾರತೀ ಸ್ವಾಮಿ

Tuesday, July 15th, 2014
ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸಿ : ರಾಘವೇಶ್ವರ ಭಾರತೀ ಸ್ವಾಮಿ

ಕೆಕ್ಕಾರು : ನಮ್ಮ ಬದುಕು ಸ್ಥಿರವಲ್ಲ, ಶಾಶ್ವತವಲ್ಲ. ಅದು ಕಮಲದ ಎಲೆಯ ಮೇಲಿನ ಬಿಂದುವಿನಂತೆ. ಕಮಲದ ಎಲೆಯಮೇಲೆ ಹೇಗೆ ನೀರಿನ ಬಿಂದು ಹೊಳೆಯುತ್ತದೆಯೋ ಹಾಗೆ ನಮ್ಮ ಬದುಕು ಕೂಡ ಹೊಳಪುಳ್ಳದ್ದು ಎಂದು ಭಾವಿಸುತ್ತೇವೆ. ಆದರೆ ಅದು ಸತ್ಯವಲ್ಲ; ಮಿಥ್ಯೆ. ಲೋಕ- ಶೋಕ ಅಕ್ಷರದಲ್ಲಿ ಮಾತ್ರ ವ್ಯತ್ಯಾಸ. ಆದರೆ ಅರ್ಥದಲ್ಲಿ ವ್ಯತ್ಯಾಸವಿಲ್ಲ. ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸು ಎಂದು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಿಳಿಸಿದರು. ಈ ದಿನ ಹರಿಕಂತ್ರ ಸಮಾಜದವರು ವಿಶೇಷ […]