ಡಿಸಿ ಎತ್ತಂಗಡಿ ಹಿಂದೆ ಭಟ್ಟರ ಆಟ

Saturday, November 24th, 2012
Yogish Bhatt Chennapa

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪ ಗೌಡರನ್ನು ಏಕ್ ದಂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರಿನ ಕೇಂದ್ರ ಕಚೇರಿ ನಿರ್ದೇಶಕರಾಗಿ ನಿಯುಕ್ತಿಗೊಳಿಸಿದ ನಿರ್ಧಾರದ ಹಿಂದೆ ಏನಿದೆ ಮರ್ಮ ಎನ್ನುವ ರಹಸ್ಯ ವಿಚಾರ ಕಡೆ ಕಣ್ಣು ಹಾಕಿದರೆ ಜಿಲ್ಲೆಗೆ ಬಂದ ಎಲ್ಲ ಡಿಸಿಗಳ ಎತ್ತಂಗಡಿಯ ಹಿಂದೆ ಇರುವ ರಾಜಕಾರಣದ ನಂಟು ಹೊರಬೀಳುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಮಾರಕ, ರಾಜಕಾರಣಿಗಳ ಮಾತು ಕೇಳುತ್ತಿಲ್ಲ ಎನ್ನುವ ನಾನಾ ಕಾರಣಗಳನ್ನು ಒಡ್ಡಿಕೊಂಡು ಜಿಲ್ಲೆಯ ಡಿಸಿಗಳನ್ನು ಏಕ್ ದಂ ಎತ್ತಂಗಡಿ ಮಾಡುವ […]