ಮಂಗಳೂರು ಮೂಲದ ಸೋದರರಿಬ್ಬರು ಹಾಸನದಲ್ಲಿ ಆತ್ಮ ಹತ್ಯೆ

Tuesday, March 7th, 2017
youth died

ಮಂಗಳೂರು  : ವಿಪರೀತ ಸಾಲ ಮಾಡಿ ತೀರಿಸಲಾಗದೆ ಮಂಗಳೂರಿನ ಸೋದರರಿಬ್ಬರೂ ಹಾಸನದ ವಸತಿಗೃಹವೊಂದರಲ್ಲಿ ನೇಣಿಗೆ ಶರಣಾದ ಘಟನೆ ಮಂಗಳವಾರ ಬೆಳಿಗ್ಗೆ  ನಡೆದಿದೆ. ಆತ್ಮ ಹತ್ಯೆ ಮಾಡಿಕೊಂಡವರನ್ನು ಮಂಗಳೂರು ಮೂಲದ ಲೋಕನಾಥ್ (43) ಹಾಗೂ ಪುರುಷೋತ್ತಮ್ (46) ಎನ್ನಲಾಗಿದ್ದು,  ಇವರು ನಗರದ ಬಿ.ಎಂ. ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ನೇಣಿಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಇಬ್ಬರು ಸಹೋದರರು ಕಳೆದ ನಾಲ್ಕು ದಿನಗಳ ಹಿಂದೆ ವಸತಿಗೃಹವೊಂದರಲ್ಲಿ ರೂಂನ್ನು ಬಾಡಿಗೆಗೆ ಪಡೆದಿದ್ದು, ಮಾರ್ಚ್ 5ರ ವರೆಗೂ ಇಬ್ಬರೂ ತಿರುಗಾಡಿಕೊಂಡು ಇದ್ದರು. ನಂತರದಲ್ಲಿ ಇಬ್ಬರೂ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ವಸತಿಗೃಹ ಸಿಬ್ಬಂದಿ ಈ […]

ಮಂಗಳೂರಿನ ರೈಲ್ವೇ ಟ್ರಾಕ್ ನಲ್ಲಿ ಚೆನ್ನೈ ಪ್ರೇಮಿಗಳಿಂದ ಆತ್ಮ ಹತ್ಯೆ ಯತ್ನ

Friday, July 12th, 2013
Chennai Lovers sucide atempt

ಮಂಗಳೂರು :  ಮಂಗಳೂರಿನ ಒಲ್ಡ್‌ಕೆಂಟ್ ಸಮೀಪದ ರೈಲ್ವೇ ಟ್ರಾಕ್ ನಲ್ಲಿ ಚೆನ್ನೈ ಮೂಲದ ಯುವಕ ಹಾಗೂ ಯುವತಿ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ. ಯುವಕ ಸುಮಾರು 24 ವರ್ಷ ಹಾಗೂ ಯುವತಿ ಸುಮಾರು 18 ವರ್ಷದ ಆಸುಪಾಸಿನವರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯದ ಗುರುತುಗಳು ಕಂಡು ಬಂದಿದ್ದು, ಇಬ್ಬರೂ ವಿಷ ಸೇವಿಸಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇವರಿಬ್ಬರೂ ಪ್ರೀತಿಸುತ್ತಿದ್ದು ಆತ್ಮ ಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ. […]