ಎಂ ಎನ್ ರಾಜೇಂದ್ರಕುಮಾರ್ 73 ನೇ ಹುಟ್ಟು ಹಬ್ಬ ಆಚರಣೆ

Wednesday, February 23rd, 2022
SCDCC Bank

ಮನ್ನಾ ಮಾಡಿದ ಸಾಲದ ಹಣ ಸರಕಾರ ತಕ್ಷಣ ಬ್ಯಾಂಕ್ ಗೆ ಪಾವತಿಸಲಿ: ಎಂ.ಎನ್. ರಾಜೇಂದ್ರಕುಮಾರ್

Thursday, May 31st, 2018
farmer-loan

ಮಂಗಳೂರು: ರಾಜ್ಯ ಸರ್ಕಾರವು ಮನ್ನಾ ಮಾಡಿದ ರೈತರ ಸಾಲದ ಹಣವನ್ನು ತಕ್ಷಣವೇ ಬ್ಯಾಂಕ್ ಗಳಿಗೆ ಪಾವತಿಸಲಿ ಎಂದು ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಆಗ್ರಹಿಸಿದ್ದಾರೆ. ಮಂಗಳೂರಿನ ಬ್ಯಾಂಕಿನ ಕೇಂದ್ರಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರವು ಸಂಪೂರ್ಣ ಸಾಲಮನ್ನಾ ಮಾಡುತ್ತಿರುವುದು ಸ್ವಾಗತಾರ್ಹ . ಆದರೆ ಮನ್ನಾ ಮಾಡಲಾದ ಸಾಲದ ಹಣವನ್ನು ಬ್ಯಾಂಕ್ ಗೆ ತಕ್ಷಣವೆ ನೀಡಲಿ ಎಂದು ಆಗ್ರಹಿಸಿದರು. ಎಸ್ಸಿಡಿಸಿಸಿ ಬ್ಯಾಂಕ್ ಅಧೀನದಲ್ಲಿ ಇರುವ ಬ್ಯಾಂಕ್ ಗಳಲ್ಲಿ ಕೃಷಿ ಸಾಲ ಅಂದಾಜು ‌2500 ಕೋಟಿ […]