ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶ ಉಳಿಸಲು ಸಾಧ್ಯ – ಸುನಿಲ್ ಕುಮಾರ್ ಬಜಾಲ್

Sunday, October 31st, 2021
cpim

ಮಂಗಳೂರು  : ಒಂದು ಕಡೆ ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯ ನಡೆದರೆ ಮತ್ತೊಂದು ಕಡೆ ಜಾಗತೀಕರಣ ಉದಾರೀಕರಣ ಖಾಸಗೀಕರಣ ನೀತಿಗಳ ಫಲವಾಗಿ ದೇಶದ ಆರ್ಥಿಕತೆಯನ್ನೇ ನಾಶ ಮಾಡಲಾಗುತ್ತಿದೆ.ಇದರಿಂದಾಗಿ ಹಿಂದುತ್ವ ಸರ್ವಾದಿಕಾರಶಾಹಿ ಹಾಗೂ ಕಾರ್ಪೊರೇಟ್ ನವ ಉದಾರವಾದದ ಒಂದು ವಿಷಕಾರಿ ಮಿಶ್ರಣದಿಂದ ದೇಶ ಗಂಬೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶವನ್ನು ಹಾಗೂ ಜನತೆಯ ಬದುಕನ್ನು ಉಳಿಸಲು ಸಾಧ್ಯ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ […]

25 ವರ್ಷದ ಮಹಿಳೆಯ ಮೇಲೆ 139 ಮಂದಿ ಅತ್ಯಾಚಾರ

Sunday, August 23rd, 2020
rape

ಹೈದರಾಬಾದ್: ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಸದಸ್ಯರು, ಸಿನಿಮಾ ಕ್ಷೇತ್ರದವರು, ಪತ್ರಕರ್ತರು, ವೈದ್ಯರು ಸೇರಿದಂತೆ 139 ಮಂದಿ ನನ್ನ ಮೇಲೆ 5000ಕ್ಕೂ ಹೆಚ್ಚು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು 25 ವರ್ಷದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇವರ ಪೈಕಿ ಹಲವರು ಅಮೆರಿಕಾ ಮತ್ತು ಬೆಂಗಳೂರಿನಲ್ಲಿ ಇರುವುದಾಗಿ ಹೈದರಾಬಾದ್ ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಗಂಡನ ಮನೆಯವರಿಂದ 2009ರಲ್ಲಿ ಲೈಂಗಿಕ ದೌರ್ಜನ್ಯ, ಹಿಂಸೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ 2010ರಲ್ಲಿ ಗಂಡನಿಗೆ ವಿಚ್ಛೇದನ […]

ಹಿಂದುತ್ವವಾದಿ ಪಕ್ಷದಿಂದ ಹಿಂದೂಗಳ ಮತವನ್ನು ಬೇರ್ಪಡಿಸುವ ಷಡ್ಯಂತ್ರ ?

Tuesday, August 21st, 2018
Narendra-Dabholkar

ಮಂಗಳೂರು  :  ಎಡಪಂಥೀಯ ಚಳುವಳಿಯ ಪ್ರಮುಖರು ಮುಖದಲ್ಲಿ ಪ್ರಗತಿಪರವಾದಿ, ಸಮಾಜವಾದಿ ಕಾರ್ಯಕರ್ತರ ಬುರಖಾವನ್ನು ತೊಟ್ಟು ಸಮಾಜದಲ್ಲಿ ತಮ್ಮ ವಿಚಾರವನ್ನು ಹರಡುವ ಕೆಲಸವನ್ನು ಮಾಡಿದರು. ಅವರ ನಗರ ನಕ್ಸಲವಾದವು ಈಗಷ್ಟೇ ಬಹಿರಂಗವಾಗುತ್ತಿದೆ; ಆದರೆ ಈ ಮಂಡಳಿಯ ಎಲ್ಲಕ್ಕಿಂತ ದೊಡ್ಡ ವೈರಿ ಯಾರೆಂದರೆ, ಹಿಂದುತ್ವವಾದಿ ವಿಚಾರದ ಕಾರ್ಯಕರ್ತರು ! ಬಂಗಾಲ, ಕೇರಳ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಹಿಂದುತ್ವವಾದಿಗಳ ಹತ್ಯೆ ನಡೆಸಿ ಹಿಂದೂ ಸಂಘಟನೆಯನ್ನು ಮುಗಿಸುವ ಪ್ರಯತ್ನ ಮಾಡಲಾಯಿತು. ಅದೂ ಸಾಧ್ಯವಾಗದಿದ್ದಾಗ ಈಗ ಅವರು ಹಿಂದುತ್ವವಾದಿಗಳನ್ನು ಭಯೋತ್ಪಾದಕರೆಂದು ಬಿಂಬಿಸಿ, ಈ ಸಂಘಟನೆಗಳನ್ನು […]