ಶಾಂತಿ ಸಮೃದ್ಧಿಯ ವಿಷು ಹಬ್ಬದ ಸಂಭ್ರಮದ ಆಚರಣೆ

Thursday, April 14th, 2016
Vishu

ಉಪ್ಪಳ: ಸೌರಮಾನ ಯುಗಾದಿಯ ಹೊಸ ವರುಷದ ಹೊಸ್ತಿಲಲ್ಲ್ಲಿ ನಿಂತುಕೊಂಡು, ಹೊಸ ಫಸಲುಗಳನ್ನು ದೇವರಿಗೆ ಅರ್ಪಿಸುವುದರ ಮೂಲಕ ಸುಖ,ಶಾಂತಿ ಮತ್ತು ಸಮೃದ್ಧಿಗಾಗಿ ದೇವರನ್ನು ಆರಾಧಿಸಿ ಹೊಸ ವರುಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳುವ ತುಳು ನಾಡು ಹಾಗೂ ಮಲೆಯಾಳ ನಾಡಲ್ಲಿ ಖ್ಯಾತಿ ಪಡೆದಿರುವ ವಿಷು ಅಥವಾ ಬಿಸು ಹಬ್ಬವನ್ನು ಗುರುವಾರ ಅತ್ಯಂತ ಸಂತೋಷ ಸಡಗರದಿಂದ ಆಚರಿಸಲಾಯಿತು. ಕಣಿಕಾಣುವ ಹಬ್ಬವೆಂದೇ ಪ್ರಸಿದ್ಧಿ ಪಡೆದ ಈ ಹಬ್ಬದ ಅಂಗವಾಗಿ ನಸುಕಿನಲ್ಲಿ ಎದ್ದು,ಮುಚ್ಚಿದ ಕಣ್ಣು ತೆರೆಯದೇ ಹಿಂದಿನ ತಡರಾತ್ರಿ ಮನೆಯ ಯಜಮಾನ ದೇವರ ಕೋಣೆಯಲ್ಲಿ […]

ಅಂತರ್ಜಾಲದಲ್ಲಿ ಮೋಸ ಹೋಗದಿರಲು ಸೂಚನೆ

Friday, August 14th, 2015
cyber crime

ಮಂಗಳೂರು : ಸೈಬರ್ ಸೆಕ್ಯುರಿಟಿ ಮತ್ತು ಅಂತರ್ಜಾಲದಲ್ಲಿ ಮೋಸ ಹೋಗದಿರಲು ನಿರಂತರವಾಗಿ ಆರಕ್ಷಕ ಇಲಾಖೆಯಿಂದ ಹಾಗೂ ಬ್ಯಾಂಕ್‌ಗಳಿಂದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅಪರಿಚಿತರ ದೂರವಾಣಿ ಕರೆ/ಇ-ಮೇಲ್/ಮೊಬೈಲ್ ಎಸ್.ಎಂ.ಎಸ್ ಮುಖಾಂತರ ಬ್ಯಾಂಕ್ ಖಾತೆಯ ವೈಯಕ್ತಿಕ ವಿವರಗಳನ್ನು (ಖಾತೆ ವಿವರ, ಎ.ಟಿ.ಎಂ/ಡೆಬಿಟ್ ಕಾರ್ಡ್ ಸಂಖ್ಯೆ, ಗುಪ್ತ ಸಂಕೇತ(Password/pin), ಸಿ.ವಿ.ಸಿ ಸಂಖ್ಯೆಗಳನ್ನು ಕೇಳಿದಾಗ ಸಾರ್ವಜನಿಕರು ಅವರಿಗೆ ನೀಡಿ ಅಂತಹ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಅಪರಾಧಿಗಳು ಉಪಯೋಗಿಸಿಕೊಂಡು ಬ್ಯಾಂಕ್ ಖಾತೆಯಿಂದ ಹಣ ಪಡೆಯುವುದು, ಆನ್-ಲೈನ್ ಶಾಪಿಂಗ್ ಮಾಡುವುದು ಇತ್ತೀಚಿನ […]